Skip to main content

Mumbai News

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ : ವಿಶೇಷ ಉಪನ್ಯಾಸ-ಕೃತಿ ಬಿಡುಗಡೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.10: ಒಂದು ದೇಶದ ಸಂಸ್ಕೃತಿಯ ದಾರ್ಢ್ಯವನ್ನು ಅರಿಯಬೇಕಾದರೆ ಅಲ್ಲಿಯ ಅಭಿಜಾತ ಸಾಹಿತ್ಯ ಎಷ್ಟರ ಮಟ್ಟಿಗೆ...
Read More

ಎನ್‌ಸಿಪಿ ಯುವ ನೇತಾರ ನಿರಂಜನ್ ಲಕ್ಷ್ಮಣ್ ಪೂಜಾರಿ ಬಳಗದಿಂದ ದಿ| ಅಜಿತ್ ಪವಾರ್‌ಗೆ ಜೋಗೇಶ್ವರಿಯಲ್ಲಿ ‘ಸರ್ವ ಪಕ್ಷಗಳ ಶ್ರದ್ಧಾಂಜಲಿ ಸಭೆ’

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.06: ಮಹಾರಾಷ್ಟ್ರ ಸರ್ಕಾರದ ಮಾಜಿ ಉಪಮುಖ್ಯಮಂತ್ರಿ ಆಗಿದ್ದು ಇತ್ತೀಚೆಗೆ ವಿಧಿವಶರಾದ ಅಜಿತ್ ಪವಾರ್‌ಗೆ ಇಂದಿಲ್ಲಿ...
Read More

ಸೇವಾ ಕಿರಿಟಕ್ಕೆ ಹೆಚ್ಚುವರಿ ಗರಿಯನ್ನು ಮೂಡಿಸಿಕೊಂಡ ಭಾರತ್ ಬ್ಯಾಂಕ್ ಸೂರ್ಯಕಾಂತ್ ಜಯ ಸುವರ್ಣ ಅವರಿಗೆ ‘ಐಕಾನಿಕ್ ಲೀಡರ್’ ಯುಥ್ ಚೇರ್ಮನ್ ಅವಾರ್ಡ್-2025 ಗೌರವ ಪ್ರದಾನ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.03: ನ್ಯಾಶನಲ್ ಕೋ.ಆಪರೇಟಿವ್ ಬ್ಯಾಂಕ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ), ನ್ಯಾಶನಲ್ ಫೆಡರೇಶನ್ ಆಫ್...
Read More

ಕನ್ನಡ ವೆಲ್ಫೇರ್ ಸೊಸೈಟಿ (ರಿ.) ಘಾಟ್ಕೋಪರ್-ವಜ್ರಸಂಪದ ಮಹೋತ್ಸವ ಆಚರಣೆ ಸೇವೆ-ಸಂಬಂಧಗಳ ಸಂಗಮವೇ ಸಂಸ್ಥೆಯಾಗಿದೆ : ಪ್ರವೀಣ್ ಭೋಜಾ ಶೆಟ್ಟಿ

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.೦೧: ವಿಭಿನ್ನ ಚಿಂತನೆಯ ಮನುಷ್ಯರ ಒಂದು ಅಪೂರ್ವ ಸಂಗಮವೇ ಸಂಸ್ಥೆಯಾಗಿದೆ. ತಮ್ಮಲ್ಲಿನ ಯೋಚನೆಗಳನ್ನು ಯೋಜನೆಗಳನ್ನಾಗಿ...
Read More

ಗುಜರಾತ್ ವಾಪಿ ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ ಆಯೋಜಿತ ವಾರ್ಷಿಕ ಕ್ರಿಕೆಟ್ ಪಂದ್ಯಾವಳಿ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ.೨೪:  ಗುಜರಾತ್ ವಾಪಿ ಅಲ್ಲಿನ ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ ತನ್ನ ವಾರ್ಷಿಕ ಕ್ರಿಕೆಟ್...
Read More

ಕುರ್ಲಾ ಪಶ್ಚಿಮದ ಜರಿಮರಿ ಇಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ಸಂಪನ್ನಗೊಂಡ ೩೯ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ.

By Mumbai News No Comments
kallianpurdotcom: Mob 9741001849 (ಚಿತ್ರ / ವರದಿ: ರೋನ್ಸ್ ಬಂಟ್ವಾಳ್) ಮುಂಬಯಿ, ಜ.೧೫: ಕುರ್ಲಾ ಪಶ್ಚಿಮದ ಜರಿಮರಿ ಇಲ್ಲಿ ಉದ್ಯಮಿ ದಿ|ಬಿ.ಕೆ ಶೀನ ಅವರಿಂದ ಸ್ಥಾಪಿತ ಶ್ರೀ...
Read More

ಗುಜರಾತ್ ಬಿಲ್ಲವರ ಸಂಘದ ಮಂದಿರದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲ್ಪಟ್ಟ ಸಾಮೂಹಿಕ ಶ್ರೀ ಸತ್ಯನಾರಾಯಣ ಕಥಾಪೂಜೆ-ಶ್ರೀ ನಾರಾಯಣ ಗುರುವಿಗೆ ಅಭಿಷೇಕ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜ.೦೭: ಗುಜರಾತ್ ಬಿಲ್ಲವರ ಸಂಘವು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ...
Read More

ಡಾ| ಕಾರ್ನಾಡ್‌ರನ್ನು ಅಭಿನಂದಿಸಿದ ಮದರ್ ಇಂಡಿಯಾ ಎಕ್ಸ್ ಸ್ಟೂಡೆಂಟ್ಸ್ ಫೌಂಡೇಶನ್ ರಾತ್ರಿಶಾಲಾ ವಿದ್ಯಾರ್ಥಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ನಮ್ಮ ಹಿರಿಮೆ: ಸುರೇಂದ್ರ ಎ.ಪೂಜಾರಿ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಡಿ.೨೨: ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಇತ್ತೀಚೆಗಷ್ಟೇ ಪ್ರತಿಷ್ಠಿತ...
Read More

ಮುಂಬೈಯಲ್ಲಿ ರಸ್ತೆ ಅಪಘಾತ : ಕಲ್ಮಾಡಿ ಯುವಕ ಐನಿಶ್ ಲಸ್ರಾದೊ ನಿಧನ.

By Mumbai News No Comments

kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಕಲ್ಮಾಡಿಯ 25 ವರ್ಷದ ಯುವಕ ಶುಕ್ರವಾರ ತಡರಾತ್ರಿ ಥಾಣೆಯಲ್ಲಿ ನಡೆದ ಮೋಟಾರ್…

Read More

ಜಾಗರಣ್ ಫಿಲ್ಮ್ ಪೆಸ್ಟಿವಲ್ ಸ್ಪರ್ಧೆಯಲ್ಲಿ ಪ್ರದರ್ಶಿಸಲ್ಪಟ್ಟ ‘ಕೌಮುದಿ’ ಚಿತ್ರ. ವಿಶೇಷ ತೀರ್ಪುಗಾರ `ಅತ್ಯುತ್ತಮ ನಟಿ’ ಪ್ರಶಸ್ತಿಗೆ ಭಾಜನರಾದ ಅಕ್ಷತಾ ಪಾಂಡವಪುರ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ನ.೧೬: ದೈನಿಕ್ ಜಾಗರಣ್ ಪತ್ರಿಕೆ ಸಮೂಹವು ಕಳೆದ ನ.೧೩ ರಿಂದ ೧೬ ತನಕ...
Read More

ಮಂಗಳೂರುನಲ್ಲಿ ಕರಾವಳಿಯ ಪ್ರಸಿದ್ಧ ಮತ್ತು ಗೌರವಾನ್ವಿತ ಗಾಯಕರಿಂದ ಗಾಯನ ವಿಶ್ವ ದಾಖಲೆ ಪ್ರಯತ್ನವಾಗಿಸಿ ‘ಗಾತಾ ರಹೇ ಮೇರಾ ದಿಲ್’ ಕಾರ್ಯಕ್ರಮ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ನ.೧೫: ಗೋಲ್ಡನ್ ಬುಕ್ ಆಫ್ ವರ್ಲ್್ಡ ರೆಕಾರ್ಡ್ ಇದರ ದಾಖಲೆ ಹೊಂದಿದ ಝೀ ಸ...
Read More

ದಸರೋತ್ಸವ ಪ್ರಯುಕ್ತ ಶ್ರೀ ಪೇಜಾವರ ಮಠದಲ್ಲಿ ನೆರವೇರಿಸಲ್ಪಟ್ಟ ದುರ್ಗಾನಮಸ್ಕಾರ ಪೂಜೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಸೆ.29: ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿನ ಉಡುಪಿ ಶ್ರೀ ಪೇಜಾವರ ಮಠದ (ಮಧ್ವ ಭವನದ)...
Read More

ದಸರಾ ವೇಷಗಳ ಭವ್ಯಲೋಕ ನನ್ನ ಶಾರದಮ್ಯಾಯಿ-ಶ್ಯಾಮಲಾ ಮಾಧಮ್.

By Mumbai News One Comment
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಸೆ.೨೮: ದಸರಾ ಆರಂಭದೊಡನೆ ಉಕ್ಕಿ ಬರುವ ಬಾಲ್ಯದ ಮಂಗಳೂರ ದಸರಾ ದಿನಗಳ ನೆನಪು.! ವೇಷಗಳಗಾಗಿ...
Read More

ದಹಿಸರ್‌ನ ಜಿಎಸ್‌ಬಿ ಗಾರ್ಡನ್‌ನ ಮಾಧವೇಂದ್ರ ಸಭಾ ಮಂಟಪದಲ್ಲಿ ಜಿಎಸ್‌ಬಿ ಸಭಾ ದಹಿಸರ್-ಬೊರಿವಲಿ ಸಂಸ್ಥೆಯಿಂದ ೧೮ನೇ ದಹಿಸರ್ ದಸರೋತ್ಸವ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಸೆ.೨೨: ಗೌಡ ಸಾರಸ್ವತ್ ಬ್ರಾಹ್ಮಣ್ ಸಭಾ ದಹಿಸರ್ ಬೊರಿವಲಿ (ರಿ.) ವಾರ್ಷಿಕವಾಗಿ ಸಂಭ್ರಮಿಸುವಂತೆ ಈ...
Read More

ಅಮೆರಿಕದ ಇಮೇಜ್ ಕಾಲಿಗ್ ಸೊಸೈಟಿ ಇಂಟರ್‌ನ್ಯಾಷನಲ್‌ನಿಂದ ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್‌ಗೆ ಗೌರವ ಫೆಲೋಶಿಪ್.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.೨೦: ವಿಶ್ವ ಛಾಯಾಗ್ರಹಣ ದಿನದಂದು, ಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರಿಗೆ ಅಮೆರಿಕದ...
Read More

ಮಹಾರಾಷ್ಟ್ರದ ಮಥುರಾ ಪ್ರಸಿದ್ಧಿಯ ಸಯಾನ್‌ನಲ್ಲಿನ ಗೋಕುಲದಲ್ಲಿ ‘ಕೃಷ್ಣಂ ವಂದೇ ಜಗದ್ಗುರುಂ’ ಪಠಣದೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿಗೆ ಚಾಲನೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.೧೫: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಭಾವ ಮತ್ತು ಭಾರೀ ಉತ್ಸಾಹದೊಂದಿಗೆ ಆಚರಿಸುತ್ತಿದ್ದು,...
Read More

ಗೌಡರ ಉನ್ನತೀಕರಣ ಸಂಸ್ಥೆ ೯ನೇ ವಾರ್ಷಿಕೋತ್ಸವ ಮತ್ತು ವರ ಮಹಾಲಕ್ಷ್ಮಿ ಪೂಜೆ.

By Mumbai News No Comments
ಮುಂಬಯಿ (ಆರ್‌ಬಿಐ), ಆ.೧೨: ೨೦೧೬ರಲ್ಲಿ  ಮೋಹನ್ ಕುಮಾರ್ ಜೆ. ಗೌಡರ ಇವರ ಸಾರಥ್ಯದಲ್ಲಿ ಸ್ಥಾಪಿತ ಗೌಡರ ಉನ್ನತೀಕರಣ ಸಂಸ್ಥೆ ಇದೀಗ ಸರಿಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಸದಸತ್ವವನ್ನು...
Read More

ಅರ್‍ವತ್ತೊಂದನೇ ವಾರ್ಷಿಕ ಮಹಾಸಭೆ ಪೂರೈಸಿದ ಹೆಗ್ಗಡೆ ಸೇವಾ ಸಂಘ ಮುಂಬಯಿ ಸೇವಾ ಮನೋಭಾವದಿಂದ ಸಮಾಜ ಬಲಿಷ್ಠವಾಗುತ್ತದೆ : ಮನೋಜ್ ಹೆಗ್ಡೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.10: ನಮ್ಮ ಸದಸ್ಯರೆಲ್ಲರೂ ಹೃದಯಶೀಲರು. ಸಂಘದ ಯೋಜನೆಗಳಿಗೆ ಪ್ರೋತ್ಸಾಹ ನೀಡುತ್ತಾರೆ. ಸೇವೆಯ ಮೂಲಕ ಸಮಾಜಮುಖಿ...
Read More

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಋಕ್ ಸಂಹಿತಾ ಯಾಗ ಆರಂಭ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜು.೧೨: ಬಿ.ಎಸ್. ಕೆ.ಬಿ. ಎಸೋಸಿಯೇಶನ್, ಗೋಕುಲ ಶತಮಾನೋತ್ಸವ ಆಚರಣೆಯ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ, ಗೋಪಾಲಕೃಷ್ಣ...
Read More

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ, ಹರಿನಾಮ ಸಂಕೀರ್ತನೆ ಸಾಮೂಹಿಕ ವಿಷ್ಣು ಸಹಸ್ರನಾಮ ತುಳಸಿ ಅರ್ಚನೆ, ಭಗವದ್ಗೀತೆ ಪಠನೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜು.೦೭: ಗೋಪಾಲಕೃಷ್ಣ  ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್ ಮತ್ತು ಗೋಕುಲ ಭಜನಾ...
Read More

ಕನ್ನಡಿಗ ಕಲಾವಿದರ ಪರಿಷತ್ತು ಪದಾಧಿಕಾರಿಗಳಿಂದ ದಾನಿಗಳಿಗೆ ಗೌರವಾರ್ಪಣೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೨೬: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದು ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿ ಮಹಾನಗರದಲ್ಲಿ...
Read More

ಒಕ್ಕಲಿಗರ ಸಂಘ ಮಹಾರಾಷ್ಟ್ರ ನಿಯೋಗದಿಂದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭೇಟಿ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೨೫: ಒಕ್ಕಲಿಗರ ಸಂಘ ಮಹಾರಾಷ್ಟ್ರ ಇದರ ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ಸರ್ಕಾರದ ಮಾಜಿ...
Read More

ಸ್ಪೇನ್ ಭೇಟಿಯೊಂದಿಗೆ ಐದು ದೇಶಗಳಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ವಿರುದ್ದ ಜಾಗತಿಕವಾಗಿ ಗಮನ ಸೆಳೆಯುವ ಭಾರತದ ಅಭಿಯಾನ ಯಶಸ್ವಿಯಾಗಿ ಪೂರ್ಣ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಸ್ಪೇನ್ / ಮುಂಬಯಿ (ಬಂಟ್ವಾಳ), ಜೂ.02: ಅಪರೇಷನ್ ಸಿಂಧೂರ್ ಬಳಿಕ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಮಹತ್ವದ ಭಾಗವಾಗಿ ಭಯೋತ್ಪಾದನೆಯ ವಿರುದ್ಧದ ಶೂನ್ಯ...
Read More

ಎನ್‌ಕೌಂಟ‌ರ್ ಸ್ಪೆಷಲಿಸ್ಟ್ ದಯಾನಾಯಕ್‌ ಎಸಿಪಿ ಹುದ್ದೆಗೆ ಭರ್ತಿ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಬಂಟ್ವಾಳ್), ಮೇ. 28: ಎನ್‌ಕೌಂಟ‌ರ್ ಸ್ಪೆಷಲಿಸ್ಟ್ ಕಾರ್ಕಳ ಮೂಲದ ಮುಂಬಯಿ ಪೊಲೀಸ್‌ ಅಧಿಕಾರಿ ದಯಾ...
Read More

ಸ್ವರ್ಗೀಯ ಜಯ ಸಿ.ಸುವರ್ಣರ ಎಪ್ಪತ್ತೊಂಬತ್ತನೇ ಜನ್ಮದಿನದ ಸ್ಮರಣಾ ಕಾರ್ಯಕ್ರಮ ಜಯ ಸುವರ್ಣ ಜಾತ್ಯಾತೀತ-ಪಕ್ಷ್ಷಾತೀತ ನಾಯಕರಾಗಿದ್ದರು : ಸಚಿವ ಮಧು ಬಂಗಾರಪ್ಪ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೆ.೧೬: ನಾಯಕತ್ವದ ಗುಣಮಟ್ಟ ಎಂದೂ ಕಳೆದುಕೊಳ್ಳದಿದ್ದಾಗ ನಾಯಕತ್ವ ಸಫಲವಾಗುದುವು. ಎಲ್ಲೆಲ್ಲೂ ಸೋಲನ್ನು ಕಂಡರೂ...
Read More

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್‌ನ ಮಹಿಳಾ ವಿಭಾಗದ ತ್ರಿಂಶತಿ ವಾರ್ಷಿಕೋತ್ಸವ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಎ. 16  : ಮುಂಬಯಿಯ ಹಿರಿಯ ಸಂಸ್ಥೆಗಳಲ್ಲೊಂದಾದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಇದರ...
Read More

ಬಂಟ್ಸ್ ಡೇ – ಬಿಸು ಪರ್ಬ ಸಂಭ್ರಮಿಸಿದ ಮುಂಬಯಿ ಬಂಟ್ಸ್ ಸಂಘ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಎ.೧೪: ನಿತ್ಯ ಸುಮಂಗಳೆಯಾಗಿ ಮೆರೆಯುವ ತುಳುನಾಡುನಿಂದ ಮುಂಬಯಿಗೆ ಬಂದ ಬಂಟರು ಸರ್ವ ಶ್ರೇಷ್ಠರು. ಆದ್ದರಿಂದಲೇ...
Read More

ಡಾ| ಎಂ.ವೀರಪ್ಪ ಮೊಲಿ ಅವರಿಗೆ ‘ದೇವಾಡಿಗ ಕುಲಶ್ರೇಷ್ಠ’ ಬಿರುದು ಪ್ರದಾನ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಎ.೦೬: ನೂರು ವರುಷಗಳ ಬಾಳಿಗಾಗಿ ಈ ಸಮುದಾಯದೊಳಗಿನ ಓರ್ವವ್ಯಕ್ತಿ, ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿದ್ದು...
Read More

ಮೂಡು ಬಿದಿರೆ ಶ್ರೀ ಜೈನ ಮಠದಿಂದ ಭಕ್ತಿ ರಥಕ್ಕೆ ಭಕ್ತಿ ಪೂರ್ವಕ ಸ್ವಾಗತ.

By Mumbai News One Comment
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ.೦೪: ಮೂಡು ಬಿದಿರೆ ಶ್ರೀ ಜೈನ ಮಠದ ಬಳಿ ಇಂದು ಶುಕ್ರವಾರ (ಮಾ.೦೪)...
Read More

ಐಐಟಿಸಿ ಸಂಸ್ಥೆಯ ಮಾರ್ಗದರ್ಶಕಿ ಪ್ರಫುಲ್ಲಾ ಎಸ್.ಕೆ ಉರ್ವಾಲ್ ನಿಧನ.

By Mumbai News No Comments
kallianpurdotcom: Mob 9741001849 (ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಎ.೦೩: ವೃತ್ತಿಪರ ಶಿಕ್ಷಣದ ಪಿತಾಮಹ ಎಂದೇ ಪ್ರಸಿದ್ಧ, ಭಾರತ ರಾಷ್ಟ್ರದ ಹೆಸರಾಂತ ವೃತ್ತಿಪರ ಶಿಕ್ಷಣ...
Read More

ವಿಶ್ವ ರಂಗಭೂಮಿ ದಿನಾಚರಣೆ ಆಚರಿಸಿದ ಕನ್ನಡ ಕಲಾ ಕೇಂದ್ರ ರಂಗಕರ್ಮಿ ನಾರಾಯಣ ಶೆಟ್ಟಿ ನಂದಳಿಕೆ ರಚಿತ ‘ರಂಗತುಪ್ಪೆ’ ಕೃತಿ ಬಿಡುಗಡೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ.೨೯:  ಮುಂಬಯಿಯ  ರಂಗಭೂಮಿ ಕ್ಷೇತ್ರಕ್ಕೆ ಮಾತೃ ಸಂಸ್ಥೆ ಅನಿಸಿರುವ ಕನ್ನಡ ಕಲಾ ಕೇಂದ್ರ...
Read More

ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ ಮತ್ತು ಯಕ್ಷಗಾನ ಕಲಾ ಪ್ರಶಸ್ತಿ ಪ್ರದಾನ ಪ್ರಶಸ್ತಿಗಳು ಪುಣ್ಯವಂತರಿಗೆಯೇ ಪ್ರಾಪ್ತಿಸುವುದು : ಪ್ರೊ| ವಿಶ್ವನಾಥ ಕಾರ್ನಾಡ್.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ,ಮಾ.೨೩: ಪ್ರಸ್ತುತ ಕಾಲದಲ್ಲಿ ನೆನಪಿನಲ್ಲಿಟ್ಟು ಕೊಳ್ಳುವುದೇ ಬಹಳ ಮಾನ್ಯ ವಿಷಯ ಮತ್ತು ಸುಂದರ ಮನಸ್ಸಿನ ಮಾತುಗಳಾಗಿದೆ....
Read More

ಬಿಎಸ್‌ಕೆಬಿ ಗೋಕುಲದಲ್ಲಿ ಪುರುಷರ ಮಹಾ ದಿನ, ಪ್ರತಿಭಾ ಪ್ರದರ್ಶನ ಆಚರಣೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ.೧೨: ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ ಮುಂಬಯಿಯ ಶತಮಾನೋತ್ಸ ವ ಆಚರಣೆಯ ಅಂಗವಾಗಿ ಕಳೆದ...
Read More

ಬಿಲ್ಲವರ ಅಸೋಸಿಯೇಶನ್ ಮುಂಬಯಿ ನೂತನ ಗೌರವ ಅಧ್ಯಕ್ಷರಾಗಿ ಎಲ್.ವಿ.ಅಮಿನ್ ದೊಡ್ಡಿಕಟ್ಟೆ ಆಯ್ಕೆ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.೨೨: ರಾಷ್ಟ್ರದ ಆರ್ಥಿಕ ರಾಜಧಾನಿ ಬೃಹನ್ಮುಂಯಿಯಲ್ಲಿನ ಜಾತೀಯ ಸಂಸ್ಥೆಗಳಲ್ಲಿನ ಪ್ರತಿಷ್ಠಿತ ಸಂಸ್ಥೆಯಾಗಿದ್ದು ತೊಂಬತ್ತ ಮೂರನೇ...
Read More

ಕನ್ನಡಿಗ ಕಲಾವಿದರ ಪರಿಷತ್ತು ನಡೆಸಿದ ಪೂರ್ವಭಾವಿಸಭೆ : ಸಾಂತಾಕ್ರೂಜ್‌ನ ಬಿಲ್ಲವ ಭವನದಲ್ಲಿ ೧೬ನೇ ಕಲಾಮಹೋತ್ಸವ.

By Mumbai News No Comments

kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಫೆ.26: ಪ್ರತಿವರ್ಷ ಅದ್ಧೂರಿಯಿಂದ ನೆರವೇರುತ್ತಿರುವಂತಹ ಕನ್ನಡಿಗ ಕಲಾವಿದರ ಮಾತೃಸಂಸ್ಥೆಯಾದ ಕನ್ನಡಿಗಕಲಾವಿದರಪರಿಷತ್ತು (ರಿ.) ಇದರ…

Read More

15ನೆಯ ವಾರ್ಷಿಕ ಸಮಾವೇಶ ಪೂರೈಸಿದ ಮಯೂರವರ್ಮ ಸಾಂಸ್ಕೃತಿಕ ಪ್ರತಿಷ್ಠಾನ.

By Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.15:  ಶ್ರಮದೊಂದಿಗೆ ಪ್ರಾಮಾಣಿಕತೆ, ಶ್ರದ್ದೆ, ಕಾಳಜಿ ಇದ್ದಾಗ ಸಂಘ-ಸಂಸ್ಥೆಗಳು ಮಾಡುವ ಪ್ರತಿ ಸಮಾಜಮುಖಿ ಕಾರ್ಯವು...
Read More