Skip to main content
www.kallianpur.com | Email : kallianpur7@gmail.com | Mob : 9741001849

News

ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿಂದ ನಂದಾದೀಪ ಸಂದೀಪ ಕಾರ್ಯಕ್ರಮ ಸೇನೆಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿ ಯುವ ಜನಾಂಗ ದಾರಿ ತಪ್ಪುವ ಸಾಧ್ಯತೆಯಿಲ್ಲ: ಆತ್ರಾಡಿ ಸುರೇಶ ಹೆಗ್ಡೆ.

By News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.೧೭: ಅಗ್ನಿ ವೀರ ದಂತಹ ಯೋಜನೆಗಳಲ್ಲಿ ಯುವಜನರು ಸೇರಿಕೊಂಡು ಸೇನೆಯಲ್ಲಿ ಸ್ವಲ್ಪ ವರ್ಷ ಸೇವೆ...
Read More

ಕಲ್ಯಾಣಪುರ, ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ.

By News No Comments
kallianpurdotcom: 9741001849 ಕಲ್ಯಾಣಪುರ: ಡಾ. ಟಿ.ಎಂ.ಎ. ಪೈ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ...
Read More

ಸಂತೆಕಟ್ಟೆ ಮೌಂಟ್ ರೋಸರಿ ಶಾಲಾ ಸಂಸತ್ತು ಉದ್ಘಾಟನೆ.

By News No Comments
kallianpurdotcom: 9741001849 ಉಡುಪಿ: ಎಲ್ಲರನ್ನು ಒಟ್ಟುಗೂಡಿಸಿ ಸಮಾನ ಉದ್ದೇಶಕ್ಕಾಗಿ ಅವಿರತ ಶ್ರಮಿಸುವುದೇ ಉತ್ತಮ ನಾಯಕನ ಲಕ್ಷಣವಾಗಿದೆ. ಆಡಳಿತ ಮಂತ್ರಿ ಅಥವಾ ಶಾಸಕನ ಕರ್ತವ್ಯವೆಂದರೆ ಸೇವೆ ಮಾಡುವುದು. ವಿದ್ಯಾರ್ಥಿ...
Read More

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಉದ್ಘಾಟನೆ ಮಹಿಳೆಯರಿಗೆ ಪುರುಷರ ಆಶ್ರಯಕ್ಕಿಂತ ಸಕಾಲಿಕ ಪ್ರೋತ್ಸಾಹ ಬೇಕಾಗಿದೆ-ಧರ್ಮಾಧಿಕಾರಿ ಹೆಗ್ಗಡೆ.

By News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೩೦: ಮಹಿಳೆಯರು ಬುದ್ಧಿ ವಂತರಾಗಿದ್ದು, ಸದಾಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೆ ಇಂದು...
Read More

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ.

By News No Comments
kallianpurdotcom: 9741001849 (ವರದಿ : ರೋನ್ಸ್ ಬಂಟ್ವಾಳ್)  ಚಿತ್ರ: ಮಂಗಳವಾರ ಪೂರ್ವಾಹ್ನ ತೋರಣಮುಹೂರ್ತ ಕಾರ್ಯಕ್ರಮದೊಂದಿಗೆ ವಾರ್ಷಿಕೋತ್ಸವ ಶುಭಾರಂಭ ಗೊಂಡಿತು. ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ...
Read More

ಧರ್ಮಸ್ಥಳದಲ್ಲಿ ೫೨ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: ೧೨೩ ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ.

By News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಚಿತ್ರ: ಧರ್ಮಸ್ಥಳದಲ್ಲಿ ಬುಧವಾರ ನಡೆದ ೫೨ನೆ ವರ್ಷದ ಉಚಿತ ವಿವಾಹ ಸಮಾರಂಭದಲ್ಲಿ ಚಲನಚಿತ್ರ ನಟ ದೊಡ್ಡಣ್ಣ ಮತ್ತು...
Read More

ಕಾರಣಿಕ ಕ್ಷೇತ್ರ ಶಿಬರೂರು : ಎ.೨೨-೩೦ ಬ್ರಹ್ಮಕುಂಭಾಭಿಷೇಕ ನಾಗಮಂಡಲ ಎ.೨೭ರಿಂದ ೩೦ರ ತನಕ ವಿಶೇಷ ಜಾತ್ರಾ ಮಹೋತ್ಸವ.

By News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ.೧೪: ಕರ್ನಾಟಕ ಕರಾವಳಿಯ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ೧೯೭೬ರಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ...
Read More

ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್‌ನಿಂದ ಮಹಿಳಾ ದಿನಾಚರಣೆ ಪಕ್ಷಪಾತ ಮುಕ್ತ ಸಮಾಜಕ್ಕಾಗಿ ಮಹಿಳೆಯರು ಶ್ರಮಿಸಬೇಕು : ಸಂತೋಷ ದೀದೀಜಿ.

By News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.೦೯: ಮಹಿಳೆಯರಿಗೂ ಸಮಾನ ಸ್ಥಾನಮಾನ ಸಿಗಬೇಕು ಎಂಬುದು ಅಂತರಾಷ್ಟ್ರೀಯ ಮಹಿಳಾ ದಿನದ ಉದ್ದೇಶವಾಗಿದೆ. ಮಹಿಳಾ ಸಬಲೀಕರಣದ...
Read More

ನಾಡಿನ ಪ್ರಸಿದ್ಧ ಪತ್ರಕರ್ತ- ಕತೆಗಾರ-ಕವಿ ಮನೋಹರ ಪ್ರಸಾದ್ ನಿಧನ.

By News No Comments
kallianpurdotcom: 9741001849 (ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಮಾ.೦೧: ಮಂಗಳೂರು ಅಲ್ಲಿನ ನಾಡಿನ ಪ್ರಸಿದ್ಧ ಪತ್ರಕರ್ತ, ಬಹುಮುಖಿ ಪ್ರತಿಭಾವಂತ ಜನಪ್ರಿಯ ಕಾರ್ಯಕ್ರಮ ನಿರೂಪಕ, ಕತೆಗಾರ...
Read More

*ಸಿ.ಎ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ*

By News No Comments
kallianpurdotcom: 9741001849 ಉಡುಪಿ: ಇನ್ಸ್ಟಿಟ್ಯೂಟ್‌ ಆಫ್‌ ಚಾರ್ಟೆರ್ಡ್‌ ಅಕೌಂಟೆಂಟ್‌ ಆಫ್‌ ಇಂಡಿಯಾ ಸಂಸ್ಥೆಯವರು ನಡೆಸಿದ ಸಿಎ (CA FOUNDATION) ಮೊದಲ ಹಂತದ ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್‌ ಪಿಯು...
Read More