Skip to main content
www.kallianpur.com | Email : kallianpur7@gmail.com | Mob : 9741001849
Mumbai News

ಭಾರತ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್-೪೮ನೇ ವಾರ್ಷಿಕ ಮಹಾಸಭೆ ಸಾಧನೆಯ ಹಾದಿಯಲ್ಲಿ ಭಾರತ್ ಬ್ಯಾಂಕ್ ಮುನ್ನಡೆ : ಸೂರ್ಯಕಾಂತ್ ಸುವರ್ಣ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.೦೬: ಆಧುನಿಕತೆಯ ಬದಲಾವಣೆಯೊಂದಿಗೆ ಬಲಿಷ್ಠ  ಹೆಜ್ಜೆಗಳಲ್ಲಿ ಭಾರತ್ ಬ್ಯಾಂಕ್  ಮುನ್ನಡೆಯುತ್ತಿದೆ. ಗ್ರಾಹಕರ ವಿಶ್ವಾಸಕ್ಕೆ ಸಮರ್ಥ…
kallianpur
September 6, 2024
Kannada News

ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಗುರುದೇವೋಭವ ಶ್ರೀ ದಿನಕರ್ ಶೆಟ್ಟಿ ಹಾಗೂ ಶ್ರೀಮತಿ ವೀಣಾ ಅವರಿಗೆ ಗುರುವಂದನೆ.

kallianpurdotcom: 9741001849 ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜು ಕಲ್ಯಾಣಪುರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ “ಕ್ರಿಯೇಟಿವ್ ಗುರುದೇವೋಭವ” ಕಾರ್ಯಕ್ರಮ ನೆರವೇರಿತು.…
kallianpur
September 6, 2024
Kannada News

ಮದರ್ ತೆರೆಜಾ ಆಶ್ರಮಕ್ಕೆ ಭೇಟಿಗೈದ ಗಾಣಿಗ ಸಮಾಜ ಮುಂಬಯಿ ಸಂಸ್ಥೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ(ಆರ್‌ಬಿಐ), ಸೆ.೦೪: ಗಾಣಿಗ ಸಮಾಜ ಮುಂಬಯಿ (ಜಿಎಸ್‌ಎಂ) ಇದರ ಪದಾಧಿಕಾರಿಗಳು ಜಿಎಸ್‌ಎಂ ಅಧ್ಯಕ್ಷ ಬೈಕಾಡಿ ವಾಸುದೇವ ರಾವ್…
kallianpur
September 5, 2024
Kannada News

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಮಹಾಸಭೆ.

kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ…
kallianpur
September 3, 2024
Mumbai News

ಬಂಟರ ಸಂಘ ಮುಂಬಯಿ ಪೂರೈಸಿದ ತೊಂಬತ್ತ ಆರನೇ ವಾರ್ಷಿಕ ಮಹಾಸಭೆ ಸಹೃದಯಿಗಳ ಸಹಯೋಗದಿಂದ ಸಂಘವು ಶಿಖರಕ್ಕೆ ಬೆಳೆದಿದೆ : ಪ್ರವೀಣ್ ಭೋಜ ಶೆಟ್ಟಿ.

kallianpurdotcom: 9741001849 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಸೆ.೦೧: ಬಂಟ್ಸ್ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷಸ್ಥಾನ ಬಲುದೊಡ್ಡ ಜವಾಬ್ದಾರಿ. ಸದಸ್ಯರೆಲ್ಲರ ಸಹಕಾರ ಮತ್ತು…
kallianpur
September 3, 2024
News

ಮಂಗಳೂರು ವಿವಿ ಉಪಕುಲಪತಿ ಪ್ರೊ| ಪಿ.ಎಲ್.ಧರ್ಮ ಅವರಿಗೆ ಸನ್ಮಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ), ಸೆ.೦೧: ಕಾಫಿ ತೋಟದಲ್ಲಿ ದಿನಗೂಲಿ ನೌಕರ ಪುತ್ರನೊಬ್ಬ ಮಂಗಳೂರು ವಿಶ್ವವಿದ್ಯಾ ಲಯದ ವಿಸಿ ಆಗುವ…
kallianpur
September 2, 2024
Kannada News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾರ್ಥಿ ಸಂಘದ ೩ನೇ ವಾರ್ಷಿಕ ಮಹಾಸಭೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಸೆ.೦೧: ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾರ್ಥಿಗಳ ಸಂಘ,ಮುಂಬಯಿ ಇದರ  ೩ನೆಯ ವಾರ್ಷಿಕ…
kallianpur
September 2, 2024
Mumbai News

ಕೇಂದ್ರ ಸರ್ಕಾರದ ದ.ಕ. ಜಿಲ್ಲೆಗೆ ‘ಪಿಎಂ ಜನ್ ಮನ್’ ಯೋಜನೆಯಡಿ ಬುಡಕಟ್ಟು ಸಮುದಾಯ ಅಭ್ಯುದಯಕ್ಕೆ 10.32 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್ ಬಿಐ), ಆ.30: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಜನ್ ಮನ್(ಪ್ರಧಾನಮಂತ್ರಿ…
kallianpur
August 30, 2024
Mumbai News

ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಡೊಗ್ಗಾಲು ಶ್ರೀ ಕೃಷ್ಣನಿಗೆ ರಜತ ಕಲಶಾಭಿಷೇಕ -ಉಡುಪಿ ಸಂಪ್ರದಾಯದಂತೆ ಮೊಸರು ಕುಡಿಕೆ.

kallianpurdotcom: 9741001849 (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಆ.೨೭: ಮಹಾರಾಷ್ಟ್ರದ ಮಥುರಾ ನಾಮಾಂಕಿತ ಶ್ರೀಕೃಷ್ಣನ ಆರಾಧನಾ ಕೇಂದ್ರ ಎಂದೇ ಜನಜನಿತ ಬೃಹನ್ಮುಂಬಯಿ ಸಯಾನ್…
kallianpur
August 28, 2024
Kannada News

ಪೇಜಾವರ ಮಠದಲ್ಲಿ ವೈಭವೋತ್ಸವದಿಂದ ಆಚರಿಸಲಾದ ಶ್ರೀಕೃಷ್ಣ ಲೀಲೋತ್ಸವ ಸಾಂಪ್ರದಾಯಿಕ ಗೋಕುಲಾಷ್ಟಮಿ-ಮೊಸರು ಕುಡಿಕೆ-ವಿಟ್ಲ ಪಿಂಡಿ ಉತ್ಸವ.

kallianpurdotcom: 9741001849 (ಚಿತ್ರ /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಆ.೨೭: ಮುಕುಂದ ಶ್ರೀಕೃಷ್ಣ ಪರಮಾತ್ಮನ ಜನ್ಮಾಚರಣೆಯನ್ನು ಇಂದಿಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ…
kallianpur
August 28, 2024
Mumbai News

ಶಿರ್ವ ವಿದ್ಯಾವರ್ಧಕ ಹಿಂದೂ ಶಾಲೆಗೆ ವಿಜ್ಞಾನ, ಕಂಪ್ಯೂಟರ್ ಲ್ಯಾಬ್ ಕೊಡುಗೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)   ಮುಂಬಯಿ,(ಆರ್‌ಬಿಐ) ಆ.೨೭: ದೇಶದಲ್ಲಿ ಈಗ ಬಡತನದ ವ್ಯಾಖ್ಯಾನ ಬದಲಾಗಿದ್ದು, ಹೊಟ್ಟೆ ಬಟ್ಟೆಗೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಯಾರಿಗೆ…
kallianpur
August 27, 2024
Mumbai News

ತುಳುಕೂಟ ಬಹರೈನ್ ಆಯೋಜಿಸಿದ ಅಭೂತಪೂರ್ವ ಕಾರ್ಯಕ್ರಮ ಆಟಿದ ಒಂಜಿ ದಿನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.25:  ಗಲ್ಫ್ ರಾಷ್ಟ್ರದಲ್ಲಿನ ತುಳುಕೂಟ ಬಹರೈನ್ ಇತ್ತೀಚಿಗೆ ಬಹರೇನ್‌ನ ಪ್ರಸಿದ್ಧ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ…
kallianpur
August 26, 2024
Kannada News

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಟ್ರಸ್ಟ್- ಆರನೇ ವಾರ್ಷಿಕ ಮಹಾಸಭೆ ಆರಾಧ್ಯ ಶಕ್ತಿಗಳ ಪಾವಿತ್ರ್ಯತಾ ಪಾಲನೆ ನಮ್ಮ ಕರ್ತವ್ಯವಾಗಲಿ : ನಿತ್ಯಾನಂದ ಡಿ.ಕೋಟ್ಯಾನ್

kallianpurdotcom: 9741001849 (ಚಿತ್ರ / ವರದಿ: ರೋನ್ಸ್ ಬಂಟ್ವಾಳ್) ಮುಂಬಯಿ, ಆ.೨೫: ಆರಾಧ್ಯ ಶಕ್ತಿಗಳನ್ನು ಪೂರ್ವಿಕರು ಆರಾಧನಾ ಕೇಂದ್ರಗಳಳನ್ನಾಗಿಸಿದ್ದು ನಂಬಿಕಸ್ಥ  ಗ್ರಾಮಾ ಸ್ಥರು, ಊರ ಹತ್ತು ಸಮಸ್ತರು…
kallianpur
August 25, 2024
Mumbai News

ಭಾರತ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ೪೬ನೇ ಸಂಸ್ಥಾಪನಾ ದಿನಾಚರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ,(ಆರ್‌ಬಿ ಐ) ಆ.೨೨- ದೇಶದ ಪ್ರತಿಷ್ಠಿತ ಮಲ್ಟಿಸ್ಟೇಟ್ ಶೆಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಕೋ-ಆಪರೇಟಿವ್ ಬ್ಯಾಂಕ್…
kallianpur
August 23, 2024
Mumbai News

ಭಾರತ್ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ೪೬ನೇ ವರ್ಷದ ಸಂಸ್ಥಾಪನ ದಿನಾಚರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.೨೨: ದಿ.ಭಾರತ್ ಕೋಪರೇಟಿವ್ ಬ್ಯಾಂಕ್ ( ಮುಂಬಯಿ )ಲಿಮಿಟೆಡ್ ಇದರ ಪುತ್ತೂರು ಶಾಖೆಯಲ್ಲಿ ೪೬ನೇ…
kallianpur
August 22, 2024
Mumbai News

ನಾಸಿಕ್-ಪೇಜಾವರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನ ಮಹೋತ್ಸವ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.21: ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನ ಮಹೋತ್ಸವ ಇಂದಿಲ್ಲಿ ನಾಸಿಕ್ ಅಲ್ಲಿನ ಪೇಜಾವರ ಮಠದಲ್ಲಿ…
kallianpur
August 21, 2024
Kannada News

೮೪ ವರ್ಷಗಳ ಹಿರಿಯ ಜಾತೀಯ ಸಂಸ್ಥೆ ಸಾಫಲ್ಯಸೇವಾ ಸಂಘದ ೭೦ನೇ ವಾರ್ಷಿಕ ಮಹಾಸಭೆ ಒಳ್ಳೆಯ ಶಿಕ್ಷಣದಿಂದ ವ್ಯಕ್ತಿ ಸುಸಂಸ್ಕೃತನಾಗಲು ಸಾಧ್ಯ: ಶ್ರೀನಿವಾಸ ಸಾಪಲ್ಯ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.೨೧: ಉತ್ತಮ ಶಿಕ್ಷಣ ದೊರೆತಾಗ ವ್ಯಕ್ತಿಯು ಸುಸಂಸ್ಕೃತನಾಗಿ ರೂಪುಗೊಂಡು  ಸಮಾಜದ ಬೆಳವಣಿ ಗೆಗೆ ಕಾರಣೀಭೂತನಾಗುತ್ತಾನೆ.  ನಮ್ಮ…
kallianpur
August 21, 2024
Kannada News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

kallianpurdotcom: 9741001849 (ಚಿತ್ರ /ವರದಿ :  ಪ್ರೀತಿ  ಕಲ್ಯಾಣಪುರ)  ಉಡುಪಿ: ದಿನಾಂಕ 15/08/2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ ಉಡುಪಿ…
kallianpur
August 16, 2024
Mumbai News

ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯತಾ ದೇಶದ ಜನರು ನಿರ್ಬಿತರಾಗಿರಲಿ : ಸುಜಾತ ಆರ್.ಶೆಟ್ಟಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.೧೬: ಕನ್ನಡ ಸಂಘ ಸಾಂತ್ರಾಕ್ರೂಜ್ ಇವರಿಂದ ದೇಶದ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಕಚೇರಿಯಲ್ಲಿ…
kallianpur
August 16, 2024
Kannada News

ಕಲ್ಯಾಣಪುರ ತ್ರಿಶಾ ಪ. ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ.

kallianpurdotcom: 9741001849 ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಇಲ್ಲಿ 78ನೇಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.…
kallianpur
August 16, 2024
Kannada News

ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರ – 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ.

kallianpurdotcom: 9741001849 ಉಡುಪಿ: 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ 9.30 ಕ್ಕೆ ಸರಿಯಾಗಿ ಉಡುಪಿ ಧರ್ಮ ಕ್ಷೇತ್ರದ ಕುಲಪತಿಗಳಾಗಿರುವ ಅತಿ ವಂದನೀಯ ರೆ.…
kallianpur
August 16, 2024
Kannada News

ಉದ್ಯಾವರ: 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಧ್ವಜಾರೋಹಣ ಕಾರ್ಯಕ್ರಮ.

kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ : ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವತಿಯಿಂದ ಲಯನ್ ಕ್ಲಬ್ ಉದ್ಯಾವರ ಸನ್…
kallianpur
August 15, 2024
Kannada News

ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ‘ತಾಳಮದ್ದಳೆ’ ಕಾರ್ಯಕ್ರಮ.

kallianpurdotcom: 9741001849 ಉಡುಪಿ: ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ೯ ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯ ಪುಸ್ತಕದಲ್ಲಿರುವ ದೇವಿದಾಸ ಕವಿ ಬರೆದಿರುವ ಚಕ್ರಗ್ರಹಣ ಎಂಬ ಪದ್ಯಭಾಗವನ್ನು…
kallianpur
August 13, 2024
Kannada News

ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ.

kallianpurdotcom: 9741001849 ಉಡುಪಿ: ಶಿಕ್ಷಣದ ಉದ್ದೇಶ ಮನುಷ್ಯನನ್ನು ಸಂಸ್ಕಾರವಂತ ರನ್ನಾಗಿಸುವುದಾಗಿದೆ.ಪಡೆದ ಶಿಕ್ಷಣದಿಂದ ಉದ್ಯೋಗ ಗಳಿಸುವುದು ಒಂದು ಗುರಿಯಾದರೆ ಬದುಕಿನ ಉದ್ದೇಶ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸುವುದಾ ಗಿದೆ.…
kallianpur
August 12, 2024
Kannada News

ಕಲ್ಯಾಣಪುರ ಅಂಗಡಿ ಮಾಲಕರ ಒಕ್ಕೂಟದ ಹಿರಿಯ ಸದಸ್ಯ ಹಾಗೂ ಕಾಮತ್ ಫೈನಾನ್ಸ್ ಮಾಲಕರಾದ ಪಾಂಡುರಂಗ ಕಾಮತ್ ವಿಧಿವಶ.

kallianpurdotcom: 9741001849 ಕಲ್ಯಾಣಪುರ: ಅಂಗಡಿ ಮಾಲಕರ ಒಕ್ಕೂಟದ ಹಿರಿಯ ಸದಸ್ಯರಾದ ಹಾಗೂ ಸುಮಾರು 45 ವರ್ಷ ಗಳಿಂದ ಕಲ್ಯಾಣಪುರದಲ್ಲಿ ಕಾಮತ್ ಫೈನಾನ್ಸ್ ನಡೆಸಿಕೊಂಡು ಬಂದಿದ್ದ ಹಿರಿಯ ಜೀವ…
kallianpur
August 9, 2024
Kannada News

ಕಲ್ಯಾಣಪುರದ ಡಾ.ಟಿ.ಎಂ.ಎ. ಪೈ ಪ್ರೌಢಶಾಲೆಯಲ್ಲಿ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ.

kallianpurdotcom: 9741001849 ಉಡುಪಿ: ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ಪದಗ್ರಹಣ ಸಮಾರಂಭವು ೦೬.೦೮.೨೦೨೪ ರಂದು ನಡೆಯಿತು. ಕಲ್ಯಾಣಪುರ ರೋಟರಿ ಕ್ಲಬ್‌ನ ಅಧ್ಯಕ್ಷರಾದ ರೊ. ಶ್ರೀಯುತ ಬ್ಯಾಪ್ಟಿಸ್ಟ್…
kallianpur
August 7, 2024
Kannada News

ಕಲ್ಯಾಣಪುರದ ಡಾ.ಟಿ.ಎಂ.ಎ. ಪೈ ಪ್ರೌಢಶಾಲೆಯಲ್ಲಿ “ವನಮಹೋತ್ಸವ” ಕಾರ್ಯಕ್ರಮ.

kallianpurdotcom: 9741001849 ಉಡುಪಿ: ಕಲ್ಯಾಣಪುರದ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯ ಇಂಟರ‍್ಯಾಕ್ಟ್ ಕ್ಲಬ್ ಹಾಗೂ ಕಲ್ಯಾಣಪುರ ರೋಟರಿ ಕ್ಲಬ್ ನ ಸಹಯೋಗದಿಂದ “ವನಮಹೋತ್ಸವ” ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ರೋಟರಿ ಕ್ಲಬ್…
kallianpur
August 7, 2024
Kannada News

ಉಡುಪಿ : ಸರಕಾರಿ ಆಸ್ಪತ್ರೆಗೆ ಹಣ್ಣು ಹಂಪಲು ವಿತರಣೆ.

kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ರಾಜ್ಯಸಭಾ ಸದಸ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗರಿ…
kallianpur
August 6, 2024
Kannada News

ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ನಿರಾಶ್ರಿತರಾದವರ ನೆರವಿಗೆ ಧರ್ಮಪ್ರಾಂತ್ಯದಿಂದ ಸಹಕಾರ.

kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) ಉಡುಪಿ: ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಬಗ್ಗೆ ಉಡುಪಿ ಕಥೊಲಿಕ…
kallianpur
July 31, 2024
Kannada News

ಉದ್ಯಾವರದಲ್ಲಿ ‘ರೈತ ಮಿತ್ರ’ ಹೆಸರಿನ ಕಾರ್ಯಕ್ರಮ- ರೋಟರಿ ಕ್ಲಬ್.

kallianpurdotcom: 9741001849  (ಚಿತ್ರ /ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ : ಗಾಳಿ, ಮಳೆ ಲೆಕ್ಕಿಸದೆ ಕೃಷಿ ಭೂಮಿಯಲ್ಲಿ ದುಡಿಯುತ್ತಿರುವ ರೈತರು ಮತ್ತು ಕೃಷಿಕರನ್ನು…
kallianpur
July 30, 2024
Mumbai News

ಮುಲುಂಡ್‌ನಲ್ಲಿ ಭಂಡಾರಿ ಸೇವಾ ಸಮಿತಿ ಮುಂಬಯಿ – 71ನೇ ವಾರ್ಷಿಕ ಮಹಾಸಭೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.29: ಸಮುದಾಯ ಸೇವಾ ಈ ಸಂಸ್ಥೆಯು ಸಮರ್ಥ ನಾಯಕತ್ವದೊಂದಿಗೆ ಈ ಮಟ್ಟಕ್ಕೆ ಸಾಗಿಬಂದಿದೆ. ನಮ್ಮಲ್ಲಿನ…
kallianpur
July 29, 2024
Kannada News

ಡಾ. ಟಿ. ಎಂ. ಎ. ಪೈ ಪ್ರೌಢಶಾಲೆ, ಕಲ್ಯಾಣಪುರ – ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ಸ್ ಪುಸ್ತಕ, ಶಾಲಾ ಸಮವಸ್ತ್ರ, ಸ್ಕೂಲ್ ಬ್ಯಾಗ್, ಶೂ, ವಿತರಣೆ.

kallianpurdotcom: 9741001849 ಉಡುಪಿ: ಯಾವುದೇ ಸಾಧಕನಿಗೆ ಅವನು ಆಯ್ದುಕೊಂಡ ಕ್ಷೇತ್ರವು ಮುಖ್ಯವಾಗದು ಅವನಲ್ಲಿ ಛಲವೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿ ಅವನು ಸಾಧನೆ ಮಾಡಲು ಸಾಧ್ಯ ಎಂದು ವಿಜ್ಞಾನಿ ಡಾ. ಗೋಪಾಲಕೃಷ್ಣ…
kallianpur
July 29, 2024
Kannada News

ತುಳುನಾಡ ಐಸಿರಿ ಸಂಸ್ಕೃತಿ ಮತ್ತು ಸಾಹಿತ್ಯ ಸಮಿತಿಯ ನೇತೃತ್ವದಲ್ಲಿ ವಶೀಕ ಕಾರ್ಯಕ್ರಮ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಜು.೨೬: ತುಳುನಾಡ ಐಸಿರಿ  ವಾಪಿ ಇದರ ಸಂಸ್ಕೃತಿ  ಮತ್ತು  ಸಾಹಿತ್ಯ  ಸಮಿತಿಯ ನೇತೃತ್ವದಲ್ಲಿ ವಶೀಕ…
kallianpur
July 26, 2024
Mumbai News

ಮುಂಬಯಿ ಮುಲುಂಡ್‌ನ ಶ್ರೀ ಸತ್ಯಧ್ಯಾನ ವಿದ್ಯಾ ಪೀಠ ಉತ್ತರಾದಿ ಮಠದಲ್ಲಿ ಉಡುಪಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರ ಚಾತುರ್ಮಾಸ ಆರಂಭ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ) ಜು.25: ಜಗದ್ಗುರು ಶ್ರೀ ಮಧ್ವಾ ಚಾರ್ಯ ಮೂಲ ಮಹಾಸಂಸ್ಥಾನ ವಾಮನತೀರ್ಥಪೀಠದ (ಉಡುಪಿ ಶೀರೂರು ಮಠ)…
kallianpur
July 26, 2024
Kannada News

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ.

kallianpurdotcom: 9741001849 ಉಡುಪಿ: ಫಾ| ಓಲಿವರ್ ನಜ್ರೆತ್ ಲಭ್ಯವಿರುವ ಗ್ರಹಗಳಲ್ಲಿ ಕೇವಲ ಭೂಮಿಯಲ್ಲಿ ಮಾತ್ರ ಜೀವಸಂಕುಲವಿದೆ. ಮಾನವ ಅಧುನಿಕರಣದ ನೆಪದಿಂದ ತನ್ನ ಸುಖಗೋಸ್ಕರ ಪ್ರಾಣಿಪಕ್ಷಿ ಪರಿಸರದ ನಾಶ…
kallianpur
July 24, 2024
Mumbai News

ಮುಂಬಯಿಯಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಸದಸ್ಯತನ ಅಭಿಯಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.೨೩: ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಇದರ ಮುಂಬಯಿ ಸದಸ್ಯತನ ಅಭಿಯಾನಕ್ಕೆ…
kallianpur
July 24, 2024
Mumbai News

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ), ಜು.೧೮: ಗೋಪಾಲಕೃಷಣ್ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್  ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ…
kallianpur
July 18, 2024
News

ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿಂದ ನಂದಾದೀಪ ಸಂದೀಪ ಕಾರ್ಯಕ್ರಮ ಸೇನೆಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿ ಯುವ ಜನಾಂಗ ದಾರಿ ತಪ್ಪುವ ಸಾಧ್ಯತೆಯಿಲ್ಲ: ಆತ್ರಾಡಿ ಸುರೇಶ ಹೆಗ್ಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.೧೭: ಅಗ್ನಿ ವೀರ ದಂತಹ ಯೋಜನೆಗಳಲ್ಲಿ ಯುವಜನರು ಸೇರಿಕೊಂಡು ಸೇನೆಯಲ್ಲಿ ಸ್ವಲ್ಪ ವರ್ಷ ಸೇವೆ…
kallianpur
July 17, 2024
Kannada News

ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ-ಭಗವದ್ಗೀತಾ ಪಾಠ ಆರಂಭ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.17 :  ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ…
kallianpur
July 17, 2024
Kannada News

ಮನೆಯೇ ಮೌಲ್ಯಾಲಯ – ಡಾ| ಗಣನಾಥ ಎಕ್ಕಾರು.

kallianpurdotcom: 9741001849 ಉಡುಪಿ: ಇಂದಿನ ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಅರ್ಹತೆ ಪಡೆದಿರುತ್ತಾರೆ, ಆದರೆ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ.…
kallianpur
July 3, 2024
Kannada News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ ವಿಪ್ರಸಮಾಗಮ ವೇದಿಕೆಯ ಪ್ರತಿಭಾ ಪುರಸ್ಕಾರ; ರಿಷಿಕಾ ಕುಂದೇಶ್ವರಗೆ ಸನ್ಮಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೨೯: ಮಂಗಳೂರು ಅಲ್ಲಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ವಿಪ್ರ ಸಮಾಗಮ ವೇದಿಕೆಯ ಕಲಾ…
kallianpur
July 1, 2024