Skip to main content

Kannada News

ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಸಭೆ.

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಸಂತೆಕಟ್ಟೆ: ಮಕ್ಕಳಿಗೂ ಸ್ವಲ್ಪ ಸಮಯ ಕೊಡಿ ಹೆತ್ತವರು ಅನುದಿನ, ಅನುಕ್ಷಣ ತಮ್ಮ ಮಕ್ಕಳಿಗೋಸ್ಕರ...
Read More

ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ “ನಶಾ ಮುಕ್ತ ಸಪ್ತಾಹ ಹಾಗೂ ಸೈಬರ್ ಕ್ರೈಂ ಅಪರಾಧಗಳ ಕುರಿತು ಮಾಹಿತಿ ಅಭಿಯಾನ”

By Kannada News No Comments
kallianpurdotcom: Mob 9741001849 ಉಡುಪಿ: ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ " ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟ...
Read More

ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ೨೦೨೬-೨೭ ನೇ ಶಾಲಾ ಸಂಸತ್ತು ಉದ್ಘಾಟನೆ.

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಸಂತೆಕಟ್ಟೆ: ಶಾಲಾ ಸಂಸತ್ತು ಬಾಲ್ಯಜೀವನದಲ್ಲಿ ಪ್ರಜಾಪ್ರಭುತ್ವ ಮತ್ತು ನಮ್ಮದೇಶದ ಸಂವಿಧಾನವನ್ನು ನೇರವಾಗಿ ತಿಳಿಯುವ...
Read More

ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ” ವಿಶ್ವ ಯೋಗ ದಿನಾಚರಣೆ ” ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 ಉಡುಪಿ - ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು, ಸಂಪನ್ಮೂಲ ವ್ಯಕ್ತಿಗಳಾಗಿ ...
Read More

ಧರ್ಮಸ್ಥಳದಲ್ಲಿ ೧೨ನೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕುಮಾರಿ ಚಿನ್ಮಯಿ ಬೆಂಗಳೂರು ಅವರಿಗೆ `ಯೋಗರತ್ನ’ ಪ್ರಶಸ್ತಿ ಪ್ರದಾನ

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಉಜಿರೆ), ಜು.೨೧: ನಮ್ಮ ಸನಾತನ ಸಂಸ್ಕ್ರತಿ ಮತ್ತು ಪರಂಪರೆಯೊಂದಿಗೆ ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ...
Read More

ಸನ್ಮಾನ ಅಂತ್ಯವಾಗುವುದಲ್ಲ, ಇನ್ನಷ್ಟು ಬೆಳೆಯುವುದಕ್ಕೆ ಅವಕಾಶ : ಫಾ. ಅನಿಲ್ ಡಿಸೋಜಾ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ: ವಿದ್ಯಾರ್ಥಿ ಜೀವನದಲ್ಲಿ ಫಲಿತಾಂಶ ಮಾತ್ರ ಮುಖ್ಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ...
Read More

ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ವಿದ್ಯಾಥಿಗಳಿಗೆ ಪುಸ್ತಕಗಳ ವಿತರಣೆ ಶಿಕ್ಷಣದ ಮಹತ್ವ ಅರಿತು ಬದುಕು ರೂಪಿಸಿರಿ : ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜೂ.೧೩: ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜ್‌ನ ಪ್ರಥಮ ಹಾಗೂ ದ್ವಿತೀಯ ವರ್ಷದ...
Read More

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ವಾರ್ಷಿಕ ಮಹಾಸಭೆ. 

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ : ನಗರದ ಪ್ರತಿಷ್ಠಿತ ಎಂಜಿಎಂ ಕಾಲೇಜು ಬಳಿ ಕಳೆದ ಮೂರು ವರ್ಷಗಳಿಂದ...
Read More

ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 ಕಲ್ಯಾಣಪುರ: ದಿನಾಂಕ 01/06/2026 ರಂದು ಕಲ್ಯಾಣಪುರದ ಮಿಲಾಗ್ರಿಸ್ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಮಿಲಾಗ್ರಿಸ್ ಪ್ರಧಾನ ದೇವಾಲಯದ ಸಹಾಯಕ ಗುರುಗಳಾಗಿರುವ...
Read More

ಅಡ್ಯಾರ್‌ನಲ್ಲಿ ೧೧ನೇ ವರ್ಷದ ಪಟ್ಲ ಸಂಭ್ರಮ ೨೦೨೬, ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ.

By Kannada News, Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮೆ.೩೦: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ೧೧ ನೇ ವರ್ಷದ...
Read More

ಮೌಂಟ್ ರೋಸರಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರಿಗೆ ಕಾರ್ಯಗಾರ.

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಸಂತೆಕಟ್ಟೆ: ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬಹಳ ಪ್ರತಿಭಾನ್ವಿತರಾಗಿತ್ತಾರೆ. ಹಾಗಾಗಿ ಶಿಕ್ಷಕರು ಪ್ರತಿವರ್ಷ...
Read More

ರೋಹನ್ ಕಾರ್ಪೋರೇಶನ್ ಸಿಎಸ್ ಆರ್ ನಿಧಿಯಿಂದ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ಹತ್ತು ಲಕ್ಷ ಮೌಲ್ಯದ ಮಲ್ಟಿಪ್ಯಾರ ಮಾನಿಟರ್ ಕೊಡುಗೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮೇ.೨೪: ರೋಹನ್ ಕಾರ್ಪೋರೇಶನ್ ಸಿಎಸ್ ಆರ್ ನಿಧಿಯಿಂದ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ೧೦ಲಕ್ಷ ಮೌಲ್ಯದ...
Read More

ಚಿಕ್ಕಮಗಳೂರುನಲ್ಲಿ ಶತಕ ಸಂಭ್ರಮಿಸಿದ `ಮ್ಹಾತಾರೊ ಚರ್ಬೆಲಾ’ ಕೊಂಕಣಿ ನಾಟಕ, ನಾಟಕಗಳು ಜೀವನಕ್ಕೆ ಪಾಠವಾಗಿದೆ : ವಾಲ್ಟರ್ ನಂದಳಿಕೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮೇ.೨೩: ನಾಟಕಗಳು ಜೀವನಕ್ಕೆ ಪಾಠವಾಗಿದೆ. ಆದ್ದರಿಂದ ರಂಗಾಸಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ.  ಈ ನೂರರ ಸಂಭ್ರಮ...
Read More

ಆನಂದ ಪೂಜಾರಿ (ಕುಂದಾಪುರ) ಅವರಿಗೆ ಅಮೇರಿಕಾದ ವಿವಿಯಿಂದ ಗೌರವ ಡಾಕ್ಟರೇಟ್.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮೇ.೦೮: ಕರ್ನಾಟಕ ಕರಾವಳಿಯ ಕುಂದಾಪುರ ಆಲೂರು ಇಲ್ಲಿನ ಆನಂದ ಪೂಜಾರಿ ಅವರು ಅಮೇರಿಕಾದ ವಿಶ್ವವಿದ್ಯಾಲಯದ...
Read More

‘ಸಾಧನಶ್ರೀ ರಾಷ್ಟ್ರ ಪ್ರಶಸ್ತಿ’ ಮುಡಿಗೇರಿಸಿಕೊಂಡ ಯುವ ಗಾಯಕಿ ರಿಶಾಲ್ ಮೆಲ್ಬಾ ಕ್ರಾಸ್ತಾ ಕನ್ನಡ ಕಂಪು ಕಾರ್ಯಕ್ರಮದಲ್ಲಿ ರಿಶಲ್ ಪ್ರತಿಭೆಗೆ ಸಿಕ್ಕ ರಾಷ್ಟ್ರೀಯ ಮಾನ್ಯತೆ.

By Kannada News, Mumbai News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮೇ.೦೫: ಕಥಾ ಬಿಂದು ಪ್ರಕಾಶನ ತನ್ನ ಹತ್ತನೇ ಆವೃತ್ತಿಯ  ಕನ್ನಡ ಕಂಪು ಕಾರ್ಯಕ್ರಮವನ್ನು ಕಳೆದ...
Read More

ಹಾಸ್ಯಮಯ ಸಿನಿಮಾ ವಾದಿರಾಜ ವಾಲಗ ಮಂಡಳಿ ಶೀಘ್ರದಲ್ಲೇ ಬಿಡುಗಡೆ: ನಿರ್ಮಾಪಕ ಡಾ| ಎಂ.ಎನ್ ರಾಜೇಂದ್ರ ಕುಮಾರ್.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಏಪ್ರಿಲ್ ೨೮:ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗವಾಗಿ ಮೂಡಿಬರುತ್ತಿರುವ ವಾದಿರಾಜ ವಾಲಗ ಮಂಡಳಿ ಹಾಸ್ಯಮಯ...
Read More

ಧ್ರುವ ವಿದ್ಯಾಲಯದ ವಿದ್ಯಾರ್ಥಿನಿ ಕು|ಆರಾಧ್ಯ ಜನಾರ್ದನ ಪೂಜಾರಿ ಮುಡಿಗೇರಿಸಿದ ನೃತ್ಯಕಲಾ ಭೂಷಣ ಬಾಲ ಪ್ರಶಸ್ತಿ ೨೦೨೬.

By Kannada News 2 Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ನಾಸಿಕ್), ಎ.೨೭: ಇಲ್ಲಿನ ಧ್ರುವ ಗ್ಲೋಬಲ್ ಶಾಲೆಯ ವಿದ್ಯಾರ್ಥಿನಿಯರಾದ ಯಶೋಧರ ಲಕ್ಷ್ಮೀಕಾಂತ ನಾಯಿಕವಾಡಿ ಮತ್ತು...
Read More

ಜೆಇಇ ಮೈನ್ಸ್ ಫಲಿತಾಂಶ ಪ್ರಕಟ: ತ್ರಿಶಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ.

By Kannada News No Comments
kallianpurdotcom: Mob 9741001849 ಉಡುಪಿ : ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ  ಅತಿ ಕ್ಲಿಷ್ಟಕರವೆನಿಸಿದ  ಪರೀಕ್ಷೆಗಳಲ್ಲೊಂದಾದ  ಜೆಇಇ...
Read More

ಗುಜರಾತ್‌ನ ತುಳು ಚಾವಡಿಯಲ್ಲಿ ತುಳು ಸಂಘ ಬರೋಡ ಸಂಭ್ರಮಿಸಿದ ಬಿಸು ಪರ್ಬ ‘ಬಿಸು ಕಣಿ’ ಶುಭದ ಸಂಕೇತ ಸಾರುತ್ತದೆ : ದಯಾನಂದ ಬೋಂಟ್ರ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಬರೋಡಾ), ಎ.೧೫: ತುಳುವರ ಹೊಸ ವರ್ಷದ ಆರಂಭವೇ ಬಿಸು ಕಣಿ ಆಚರಣೆಯಾಗಿದೆ. ತುಳುವರ ನೂತನ...
Read More
VIKSHITH SHETTY

ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದ ಕಲ್ಯಾಣಪುರ ತ್ರಿಶಾ ಕಾಲೇಜಿಗೆ ಸತತ ಮೂರನೇ ವರ್ಷವೂ 100% ಫಲಿತಾಂಶ.

By Kannada News No Comments
kallianpurdotcom: Mob 9741001849 ಉಡುಪಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಉಡುಪಿ ಕಲ್ಯಾಣಪುರದಲ್ಲಿ ಕಾರ್ಯಾಚರಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದ ತ್ರಿಶಾ ಪ. ಪೂ ಕಾಲೇಜು 100%...
Read More

ತೋನ್ಸೆ ಗರೋಡಿ ಪುನರ್ ನಿರ್ಮಾಣ ಯೋಜನೆಯ ‘ದಿವ್ಯ ಮನವಿ’ ಬಿಡುಗಡೆ ಒಳ್ಳೆಯ ಜನರಿದ್ದರೆ ಇಡೀ ಊರು ಒಳ್ಳೆಯದಾಗಿರುತ್ತದೆ : ತೋನ್ಸೆ ಆನಂದ್ ಎಂ.ಶೆಟ್ಟಿ.

By Kannada News One Comment
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಎ.೦೪: ಕೋಟಿ ಚೆನ್ನಯರು, ಗರೋಡಿಗಳ ಅಸ್ತಿತ್ವದ ಇತಿಹಾಸವನ್ನು ಬಗ್ಗೆ ನಾವ್ಯಾರೂ ತಿಳಿದವರಲ್ಲ. ಆದರೆ ಮನುಷ್ಯ...
Read More

ಸಾವಿರ ಕಂಬ ಬಸದಿ ಕಿರಿಯ ರಥೋತ್ಸವ ಹಾಗೂ ಭಗವಾನ್ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಏ.01: ಸಾವಿರ ಕಂಬ ಬಸದಿ ಕಿರಿಯ ರಥೋತ್ಸವ ಹಾಗೂ ಭಗವಾನ್ ಮಹಾವೀರ ಸ್ವಾಮಿ ಜನ್ಮ...
Read More

ಒಡಿಶಾದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ‘ಟೆಡ್ ಎಕ್ಸ್ ಟಾಕ್’ ಉಪನ್ಯಾಸ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.31: ತಜ್ಞರಿಂದ ಜ್ಞಾನವನ್ನು ಪಡೆದುಕೊಳ್ಳುವ ವಿನೂತನ ಜಾಗತಿಕ ಕಾರ್ಯಕ್ರಮ ‘ಟೆಡ್ ಎಕ್ಸ್’ ಕಾರ್ಯಕ್ರಮವನ್ನು ಒಡಿಶಾದ...
Read More

ನಾಸಿಕ್ನ ಪೇಜಾವರ ಮಠದ ಶಾಖೆಯಲ್ಲಿ ಆಚರಿಸಲ್ಪಟ್ಟ ಶ್ರೀ ರಾಮ ನವಮಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.೨೭: ಮಹಾರಾಷ್ಟ್ರ ರಾಜ್ಯದ ಪ್ರಸಿದ್ಧ ಯಾತ್ರಾ ಹಾಗೂ ತೀರ್ಥ ಕ್ಷೇತ್ರಗಳಲ್ಲಿ ಒಂದಾದ ನಾಸಿಕ್‌ನ ಗೋದಾವರಿ...
Read More

ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಆಗಿ ಸಿಎ| ಶಾಂತಾರಾಮ ಶೆಟ್ಟಿ ಪುನಾರಾಯ್ಕೆ.

By Kannada News No Comments

kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.25: ಭಾರತೀಯ ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ 2026-2029ನೇ ಸಾಲಿನ ಕಾರ್ಯಾಧ್ಯಕ್ಷ ಆಗಿ ಸಿಎ|…

Read More

ದ.ಕ ಜಿಲ್ಲೆಯ ಕಲ್ಕೂರರ ಮನೆಯಲ್ಲಿ ಮತ್ತೆ ಒಲೆಯೂಟಕ್ಕೆ ಸಿದ್ಧತೆ.

By Kannada News No Comments

kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.11: ಆಧುನಿಕ ಜೀವನ ಶೈಲಿಯಲ್ಲಿ ಗ್ಯಾಸ್ ಒಲೆ, ಸೌರ ಒಲೆ ಹಾಗೂ ವಿದ್ಯುತ್ ಒಲೆಗೆ…

Read More

ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಶನ್‌ನ ವಾರ್ಷಿಕ ಸಂಭ್ರಮ ಬಾಲ್ಯವಸ್ಥೆಯಲ್ಲಿನ ಪೋಕ್ರಿ ಮಕ್ಕಳೇ ಸಾಧಕರೆಣಿಸುವುದು : ಡಾ| ಪದ್ಮನಾಭ ವಿ.ಶೆಟ್ಟಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.07: ವಿಶ್ವ ಪ್ರಸಿದ್ಧ ಬಂಟರ ಸಂಘ ಮುಂಬಯಿ ಆಳಿದ ನಾಲ್ವರು ಅಧ್ಯಕ್ಷರು ವಿಜಯ ಕಾಲೇಜು...
Read More

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಾರಾಷ್ಟ್ರ ಘಟಕದ ಪದಗ್ರಹಣ-ಡೈಯರಿ ಬಿಡುಗಡೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.01: ಪತ್ರಿಕಾವೃತ್ತಿ ವ್ಯಕ್ತಿತ್ವದ ಮೌಲ್ಯ ಮತ್ತು ಘನತೆ ಸಂಪಾದಿಸುತ್ತದೆ. ಆದ್ದರಿಂದ ಪತ್ರಕರ್ತರು ಪರ ವಿರುದ್ಧ...
Read More

ಮಲಾಡ್ ; ಕುರಾರ್ ವಿಲೇಜ್‌ನ ಶ್ರೀ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ನೆರವೇರಿಸಲ್ಪಟ್ಟ ೧೯ನೇ ವಾರ್ಷಿಕ ಪುನರ್ ಪ್ರತಿಷ್ಠಾಪನಾ ವರ್ಧಂತ್ಯೋತ್ಸವ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ. 27: ಮಲಾಡ್ ಪೂರ್ವದ ಕುರಾರ್ ವಿಲೇಜ್‌ನ ತಾನಾಜಿ ನಗರ ಇಲ್ಲಿನ ಶ್ರೀ ದುರ್ಗಾ...
Read More

ನಿರಂತರ್ ಉದ್ಯಾವರ : ಫೆಬ್ರವರಿ 5 ರಿಂದ 8ರವರೆಗೆ ಬಹುಭಾಷಾ ನಿರಂತರ್ ನಾಟಕೋತ್ಸವ.

By Kannada News No Comments
kallianpurdotcom: Mob 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ: ನಿರಂತರ್ ಉದ್ಯಾವರ ಸಂಘಟನೆಯ ನೇತೃತ್ವದಲ್ಲಿ 8ನೇ ವರ್ಷದ ಬಹುಭಾಷಾ 'ನಿರಂತರ್ ನಾಟಕೋತ್ಸವ'ವು...
Read More

ಪೇಜಾವರ ಮಠದಲ್ಲಿ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀ ರಾಮ ತೋರಿದ ಮಾತೃಭೂಮಿ ಪ್ರೀತಿಸಿ ಜೀವನ ಪಾವನಗೊಳಿಸಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.೦೧: ಆಸ್ತಿಕರು ಅನಿಸಿಕೊಂಡ ನಾವೆಲ್ಲಾ ಸಮಾಜಮುಖಿ ಸೇವೆಗಳ ಮೂಲಕ ಅವಶ್ಯವಾಗಿ ಮಾಡಬೇಕಾದ ಕರ್ತವ್ಯಗಳು ಮಾಡಬೇಕಾಗಿದೆ....
Read More

ಮೂಡಬಿದಿರೆ ಜೈನಕಾಶಿಗೆ ಮಾತಾಜಿಗಳ ಪುರಪ್ರವೇಶ ; ಭಕ್ತಿಪೂರ್ವಕ ಸ್ವಾಗತ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ.೩೦: ಮೂಡಬಿದಿರೆ ಜೈನಕಾಶಿಗೆ ಇಂದಿಲ್ಲಿ ಗುರುವಾರ ಪರಮಪೂಜ್ಯ ೧೦೫ ಅಯಿ೯ಕಾ ವಿಪುಲಾ ಮತಿ, ಪರಮಪೂಜ್ಯ...
Read More

ಗೋಕುಲದಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್ ಸಂಭ್ರಮಿಸಿದ ಗಣರಾಜ್ಯ ದಿನಾಚರಣೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ.28: ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲ ಸಾಯನ್ ಭಾರತದ 77ನೇ  ಗಣರಾಜ್ಯ ದಿನವನ್ನು ಕಳೆದ ಸೋಮವಾರ...
Read More

ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ – ಉಡುಪಿ ಜಿಲ್ಲ ಮಟ್ಟದ ಪ್ರತಿಭಾ ಕಾರಂಜಿ ೨೦೨೫-೨೬

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಉಡುಪಿ: ಸರಕಾರಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ ನಡೆದ ಉಡುಪಿ ಜಿಲ್ಲ...
Read More

ಪೇಜಾವರ ಶ್ರೀ ವಿಶ್ವೇಶತೀರ್ಥರ ಸಂಸ್ಮರಣೆ-ಆರನೇ ಆರಾಧನಾ ಮಹೋತ್ಸವ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಡಿ.೨೩: ಸುದೃಢವಾಗಿ ಬೆಳೆದು ನಿಂತ ವಿಶ್ವೇಶತೀರ್ಥರು ಎಂದೆಂದಿಗೂ ವಿಶ್ವಮಾನ್ಯ ಸಂತರು ಆಗಿಯೇ ಇರುವರು. ಅವರ...
Read More

ಎಂಪಿಸಿಸಿ ಮುಂಬಯಿ ವಾರ್ ರೂಮ್ ಡೆಸ್ಕ್ ಹೆಡ್ ಆಗಿ ಇನಿಶ್ ಐವಾನ್ ಡಿಸೋಜಾ ಶಿರ್ವಾ (ಉಡುಪಿ) ನೇಮಕ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಡಿ.೨೨:  ಮುಂಬಯಿ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಮುಂಬಯಿ ವಾರ್ ರೂಮ್‌ನ ಡೆಸ್ಕ್ ಹೆಡ್ ಆಗಿ...
Read More

ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ವಾರ್ಷಿಕೋತ್ಸವ ಸಮಾರಂಭ.

By Kannada News No Comments
kallianpurdotcom: Mob 9741001849 ಕಲ್ಯಾಣಪುರ: ಇಲ್ಲಿನ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭವು ಇತ್ತೀಚೆಗೆ ನಡೆಯಿತು. ಈ  ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಎಂ.ಜಿ.ಎಂ. ಕಾಲೇಜಿನ ವಿಶ್ರಾಂತ...
Read More

ಅಮ್ಮುಂಜೆ ಸೆೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ ಉಳಿಸಲು ತುಳುನಾಡ ರಕ್ಷಣಾ ವೇದಿಕೆಯ ಆಗ್ರಹ.

By Kannada News No Comments
kallianpurdotcom: Mob 9741001849 ಮಂಗಳೂರು: ಅಮ್ಮುಂಜೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಂದ ಬಂದ ಮನವಿಯನ್ನು ಪರಿಗಣಿಸಿ, ಸೆೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ, ಅಮ್ಮುಂಜೆ ಉಳಿಸುವ ಕುರಿತು ತಕ್ಷಣ...
Read More

ಪಠ್ಯದಲ್ಲಿ ಮಾತ್ರವಲ್ಲ ಪಠ್ಯೇತರದಲ್ಲೂ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಬೇಕು.

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಉಡುಪಿ: ಶಾಸಕ ಯಶ್‌ಪಾಲ್ ಸುವರ್ಣ ಉಡುಪಿ ಜಿಲ್ಲೆಗೆ ಶಿಕ್ಷಣದ ಕಾಶಿಯೆಂದು ಕರೆಯುತ್ತಾರೆ. ಪ್ರತಿವರ್ಷ...
Read More

ಕಲ್ಯಾಣಪುರ, ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಆವಿರ್ಭವ – 2025.

By Kannada News One Comment
kallianpurdotcom: Mob 9741001849 ಉಡುಪಿ: ಕಲ್ಯಾಣಪುರದಲ್ಲಿರುವ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ, ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ, ಸಾಧಕ ವಿದ್ಯಾರ್ಥಿ ಸನ್ಮಾನ, ವಿದ್ಯಾರ್ಥಿಗಳಿಂದ...
Read More

ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್‌ಗೆ ಸೈಬರ್ ಸುರಕ್ಷತಾ ಅನುಸ್ಥಾಪನೆಗಾಗಿ ಬೆಸ್ಟ್-ಇನ್-ಕ್ಲಾಸ್ ಪುರಸ್ಕಾರ.

By Kannada News No Comments
kallianpurdotcom: Mob 9741001849 ಮುಂಬಯಿ (ರೋನ್ಸ್ ಬಂಟ್ವಾಳ್), ನ.೨೧: ರಾಷ್ಟ್ರದ ಸಹಕಾರಿ ಕ್ಷೇತ್ರದಲ್ಲಿ ಸ್ವಂತಿಕೆಯ ಪ್ರತಿಷ್ಠಿತ ಸ್ಥಾನ ಪಡೆದ ದಿ.ಭಾರತ್ ಕೋ. ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್...
Read More

ಕ್ರೀಡೆಯಿಂದ ಶಿಸ್ತು ಮತ್ತು ಬದ್ಧತೆ ಸಾಧ್ಯ – ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆ.

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಸಂತೆಕಟ್ಟೆ: ನನ್ನ ಶಾಲಾ ಜೀವನದಲ್ಲಿ ತರಗತಿಗಳಲ್ಲಿ ನಾನೇನು ಶಿಸ್ತಿನ ವಿದ್ಯಾರ್ಥಿಯಲ್ಲ. ಕಲಿಕೆಯಲ್ಲೂ ಅಷ್ಟಕ್ಕಷ್ಟೆ....
Read More

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ “ಕನ್ನಡವು ನಮ್ಮೆಲ್ಲರ ಉಸಿರಾಗಲಿ”

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಸಂತೆಕಟ್ಟೆ: ನಾವು ವ್ಯವಹಾರಿಕ ಭಾಷೆಯಾಗಿ ಇಂಗ್ಲೀಷನ್ನು ಬಳಸಿಕೊಂಡರೂ ಕನ್ನಡ ನಮ್ಮ ಹೃದಯದ ಭಾಷೆಯಾಗಬೇಕು....
Read More

ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ, ಹಾಗೂ ದೀಪಾವಳಿ ಸಂಭ್ರಮ.

By Kannada News No Comments
kallianpurdotcom: Mob 9741001849 ಉಡುಪಿ - ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಕನ್ನಡ ನಾಡು...
Read More

ಗೋಕುಲದಲ್ಲಿ ಜರಗಿದ ೧೩ ದಿನಗಳ ತುಳಸಿ ಪೂಜೆ, ಭಜನೆ, ಸಾಂಸ್ಕೃತಿಕ ವೈಭವ ಹಾಗೂ ಉತ್ತಾನ ದ್ವಾದಶಿಯಂದು ಸಂಭ್ರಮದ ತುಳಸೀ ವಿವಾಹ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ನ.೦೪: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್ ಸಹಯೋಗದಲ್ಲಿ ಕಾರ್ತಿಕ ಮಾಸ ಶುಕ್ಲ...
Read More

ಉಡುಪಿ ಕೊಳಲಗಿರಿಯ ಜಾಯ್ಸ್ಟನ್ ಡಿಸೋಜಾ ಅವರು ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಯಲ್ಲಿ ಉತ್ತೀರ್ಣ.

By Kannada News No Comments
kallianpurdotcom: Mob 9741001849 ಉಡುಪಿ: ಜಾಯ್ಸ್ಟನ್ ಡಿಸೋಜಾ ಅವರು ಚಾರ್ಟರ್ಡ್ ಅಕೌಂಟೆನ್ಸಿ (CA) ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದು, ಅವರ ಶೈಕ್ಷಣಿಕ ಮತ್ತು ವೃತ್ತಿಪರ ಪಯಣದಲ್ಲಿ ಒಂದು ಪ್ರಮುಖ...
Read More

ಕಾಪು ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿನ ಶ್ರೀ ದೇವಿ ಸನ್ನಿಧಿಯಲ್ಲಿ ಧರ್ಮಪಾಲ ದೇವಾಡಿಗ ಪರಿವಾರ ಪೂರೈಸಿದ ಹರಕೆ ಮಾರಿಪೂಜೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಅ.೨೮: ದೇವಾಡಿಗ ಮಹಾಮಂಡಲ ಇದರ ಅಧ್ಯಕ್ಷ ಹಾಗೂ ದೇವಾಡಿಗ ಸಂಘ ಮುಂಬಯಿ ಇದರ ಮಾಜಿ...
Read More

ಮಂಗಳೂರುನಲ್ಲಿ ಶಿವಾ’ಸ್ ಸಿಗ್ನೇಚರ್ ಫ್ಯಾಮಿಲಿ ಸಲೂನ್‌ನ ದ್ವಿತೀಯ ಶಾಖೆ ಉದ್ಘಾಟನೆ ಬಂಧುತ್ವದ ಬಂಧನ ಸಾಧನೆಗೆ ಸಾಧನ : ಪದ್ಮಶ್ರೀ ಮಧುರ್ ಭಂಡಾರ್ಕರ್.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಅ.೨೮: ಶಿವ ಮತ್ತು ನಮ್ಮಿಬ್ಬರ ಸಂಬಂಧ ನನ್ನ ಈ ವೇದಿಕೆಯ ಅಲಂಕಾರಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ...
Read More

ಬಿಎಸ್‌ಕೆಬಿ ಅಸೋಸಿಯೇಷನ್‌ನ ಆಶ್ರಯದಲ್ಲಿ ಜೇಷ್ಟ ನಾಗರಿಕರ ದಿನಾಚರಣೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಅ.೧೩: ಬಿ.ಎಸ್. ಕೆ.ಬಿ ಅಸೋಸಿಯೇಷನ್ ನ ಶತಮಾನೋತ್ಸವ ನಿಮಿತ್ತ ಹಿರಿಯ ನಾಗರಿಕರ ದಿನಾಚರಣೆ ಕಳೆದ...
Read More

ಚರ್ಚಗೇಟ್ ; ಜಯರಾಮ ಬಿ.ಶೆಟ್ಟಿ ಇನ್ನ ಸಾರಥ್ಯದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ನೆರವೇರಿಸಿದ ಎಂಎಲ್‌ಎ ಹಾಸ್ಟೇಲ್‌ನ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಅ.೦೪: ಮಹಾನಗರದಲ್ಲಿನ ಹಿರಿಯ ಮತ್ತು ಪ್ರತಿಷ್ಠಿತ ಹೊಟೇಲು ಉದ್ಯಮಿ ಪದ್ಮಕರ್ ಗಂಭೀರ್ ಮುಂದಾಳುತ್ವದಲ್ಲಿ ಸ್ಥಾಪಿತ...
Read More

ಗುಜರಾತ್‌ನ ತುಳು ಚಾವಡಿಯಲ್ಲಿ ಆಚರಿಸಲ್ಪಟ್ಟ ತುಳುನಾಡ ಸಾಂಸ್ಕೃತಿಕ ವೈಭವ ತುಳು ಸಂಘ ಬರೋಡ ಸಂಭ್ರಮಿಸಿದ ವಾರ್ಷಿಕ (ಪುದ್ದಾರ್ ಪರ್ಬ) ತೆನೆ ಹಬ್ಬ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಗುಜರಾತ್, ಬರೋಡ (ಆರ್‌ಬಿಐ), ಅ.೦೨: ಗುಜರಾತ್ ರಾಜ್ಯದ ಬರೋಡ ಇಲ್ಲಿನ ಇಂಡಿಯಾ ಬುಲ್ಸ್ ಮೆಘಾ ಮಾಲ್‌ನಲ್ಲಿ...
Read More

*ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ – ಸ್ವಚ್ಛತಾ ಸಿಬ್ಬಂದಿಗಳಿಗೆ ಸನ್ಮಾನ*

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ: ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಇವರ ನೇತೃತ್ವದಲ್ಲಿ ಉದ್ಯಾವರ ಗ್ರಾಮ...
Read More

ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರುನ ತಿಂಗಳ ನಾಟಕ ಸಂಭ್ರಮದಡಿಯಲ್ಲಿ ಕನ್ನಡ ಕಲಾ ಕೇಂದ್ರ ಮುಂಬಯಿ ಪ್ರದರ್ಶಿಸಿದ `ಚೌಕಟ್ಟಿನಾಚೆಯ ಚಿತ್ರ’ ನಾಟಕ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ,ಸೆ.೨೨: ಬೆಂಗಳೂರುನ ಮಲ್ಲತ್ತಹಳ್ಳಿಯಲ್ಲಿ ಅಲ್ಲಿನ ಕಲಾಗ್ರಾಮ ಸಮುಚ್ಛಯ ಭವನದಲ್ಲಿ ಕಳೆದ ಶನಿವಾರ (ಸೆ.೨೦) ಸಂಜೆ ಕರ್ನಾಟಕ...
Read More

ಬ್ಯಾಂಕಾಕ್ : ೫೧ನೇ ಅಂತರರಾಷ್ಟ್ರೀಯ ಸಾಂಸ್ಕೃತಿಕ ಹಬ್ಬ ಯಶಸ್ವಿ ಔದಾರ್ಯದಿಂದ ಜಗತ್ತನ್ನೇ ಗೆಲ್ಲಬಹುದು : ಡಾ| ಮಹೇಶ್ವರ ಸ್ವಾಮೀಜಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಸೆ.೨೩ : ಅಂತರರಾಷ್ಟ್ರೀಯ ಸ್ನೇಹ, ಶಾಂತಿ ಮತ್ತು ಸಾಂಸ್ಕೃತಿಕ ವಿನಿಮಯದ ಸಂಕೇತವಾಗಿ, ೫೧ನೇ ಅಂತರರಾಷ್ಟ್ರೀಯ...
Read More

ಕಲ್ಯಾಣಪುರ, ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ.

By Kannada News No Comments
kallianpurdotcom: Mob 9741001849 ಉಡುಪಿ - ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ, ಶೈಕ್ಷಣಿಕ ಸಹಭಾಗಿತ್ವದತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ   ಶಿಕ್ಷಕರ ದಿನಾಚರಣೆ ಪ್ರಯುಕ್ತ “ಗುರುದೇವೋಭವ” ಕಾರ್ಯಕ್ರಮಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ...
Read More

ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ – 2025 ಪ್ರಶಸ್ತಿ ಪ್ರಕಟ ಹಿರಿಯ ಪತ್ರಕರ್ತ ಡಿ.ಉಮಾಪತಿ ಚಿತ್ರದುರ್ಗ(ದೆಹಲಿ) ಆಯ್ಕೆ.

By Kannada News No Comments
kallianpurdotcom: Mob 9741001849 ಮುಂಬಯಿ, ಆ.೨೯: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಸಂಸ್ಥೆಯು ಕೊಡಮಾಡುವ ವಾರ್ಷಿಕ ಶ್ರೀ ಕೆ.ಟಿ ವೇಣುಗೋಪಾಲ್-ಕಪಸಮ ರಾಷ್ಟ್ರೀಯ ಮಾಧ್ಯಮಶ್ರೀ-೨೦೨೫ ಪ್ರಶಸ್ತಿ ಪ್ರಕಟಿಸಿದ್ದು,...
Read More

ತುಳುವೆರ್ ಸಿಂಗಾಪುರ ಪ್ರಾಯೋಜಕತ್ವದಲ್ಲಿ ಐಲೇಸಾ ಇದರ ಹೊಸ ಹಾಡು ”ಒಸರ್” ಬಿಡುಗಡೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)   ಮುಂಬಯಿ (ಆರ್‌ಬಿಐ), ಆ.28: ಖ್ಯಾತ ಪತ್ರಕರ್ತೆ, ಅಂಕಣಕಾರ್ತಿ ಕವಿತಾ ಅಡೂರ್ ಅವರ ಸಾಹಿತ್ಯದ ಉತ್ಕಟ  ಪ್ರೀತಿ...
Read More

ಬಿ.ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ ಸಾಯನ್, ಸ್ವಾತಂತ್ರ್ಯೋತ್ಸವ ಆಚರಣೆ – ರಂಗ ನಟಿ ಅಹಲ್ಯಾ ಬಲ್ಲಾಳ್ ಅವರಿಗೆ ಗೋಕುಲ ಕಲಾಶ್ರೀ ಪ್ರಶಸ್ತಿ ಪ್ರದಾನ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಬಿ. ಎಸ್.ಕೆ.ಬಿ. ಎಸೋಸಿಯೇಶನ್, ಗೋಕುಲ  ಸಾಯನ್ , ಭಾರತದ ಸ್ವಾತಂತ್ರ್ಯೋತ್ಸವವನ್ನು ಧ್ವಜಾರೋಹಣ,  ದೇಶಭಕ್ತಿಗೀತೆಗಳು,...
Read More

ರಾಷ್ಟ್ರೀಯ ಹಬ್ಬವನ್ನಾಗಿಸಿ ತುಳು ಸಂಘ ಬರೋಡಾ ಆಚರಿಸಿದ ೭೯ನೇ ಸ್ವಾತಂತ್ರ್ಯೋತ್ಸವ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.17: ತುಳು ಸಂಸ್ಕೃತಿ, ಭಾಷೆ, ದೇಶಭಕ್ತಿ ಮತ್ತು ಪ್ರೀತಿಯನ್ನು ಉಜ್ಜೀವನ ಗೊಳಿಸುವ ಉದ್ದೇಶದಿಂದ ತುಳು...
Read More

ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ 79 ನೆಯ ಸ್ವಾತಂತ್ರ್ಯ ದಿನಾಚರಣೆ.

By Kannada News No Comments
kallianpurdotcom: Mob 9741001849 Official release from Creative P U College. ಉಡುಪಿ. ಕಲ್ಯಾಣಪುರದಲ್ಲಿ ಇರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ  ಶೈಕ್ಷಣಿಕ  ಸಹಭಾಗಿತ್ವದ  ತ್ರಿಶಾ ಪದವಿ...
Read More

ಕನ್ನಡ ಸಂಘ ಸಾಂತಾಕ್ರೂಜ್ ಸಂಭ್ರಮಿಸಿದ ೭೯ನೇ ಸ್ವಾತಂತ್ರ ದಿನಾಚರಣೆ ಸದ್ಭಾವನೆಯ ಬದುಕೇ ಸ್ವಾಂತತ್ರ್ಯದ ಉದ್ದೇಶವಾಗಿದೆ : ಸುಜಾತ ಆರ್.ಶೆಟ್ಟಿ.

By Kannada News No Comments
kallianpurdotcom: Mob 9741001849 (ಚಿತ್ರ / ವರದಿ: ರೋನ್ಸ್ ಬಂಟ್ವಾಳ್) ಮುಂಬಯಿ, ಆ.೧೬: ಇಂದು ನಮ್ಮ ದೇಶದ ಸ್ವಾತಂತ್ರ್ಯದ ಸಡಗರ.  ಈ ದಿನ ನಾವು ನಮ್ಮ ರಾಷ್ಟ್ರ...
Read More

ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿಸ್ ನೊರೋನ್ಹಾರವರಿಗೆ ಸನ್ಮಾನ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಮೂರು ದಿನದ ಸಿನಿಮಾ ಉತ್ಸವದಲ್ಲಿ ನಗರದ...
Read More

ಸಾಂತಾಕ್ರೂಜ್ ; ಪೇಜಾವರ ಮಠದಲ್ಲಿ ರಾಯರ ಭಕ್ತರಿಂದ ಶ್ರೀರಾಘವೇಂದ್ರ ಗುರು 354ನೇ ಆರಾಧನಾ ಮಹೋತ್ಸವ ಆಚರಣೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.೧೩: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ...
Read More

ಹಾಸ್ಯರಂಗದಲ್ಲಿ ಮೈಲುಗಲ್ಲು ರೂಪಿಸಿಕೊಂಡ ದಾಯ್ಜಿವರ್ಲ್ಡ್ ಪ್ರೆೈವೇಟ್ ಚಾಲೆಂಜ್ ಜಾಗತಿಕ ಪ್ರಶಂಸೆಗೆ ಪಾತ್ರರಾದ ಅರವಿಂದ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮಂಗಳೂರು, ಆ.೧೦: ಕರ್ನಾಟಕ ಕರಾವಳಿಯ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ದಾಯ್ಜಿವರ್ಲ್ಡ್ ಟೆಲಿವಿಷನ್‌ನ ಜನಪ್ರಿಯ ತುಳು ಹಾಸ್ಯ...
Read More

ಸಿನಿಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ : ವo. ಡೆನಿಸ್ ಡೆಸಾ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಸಿನೆಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ...
Read More

ಉದ್ಯಾವರ : ನೃತ್ಯ ಪ್ರದರ್ಶನದ ವಿಶ್ವದಾಖಲೆ ಸಾಧಿಸಿದ ರೆಮೊನಾ ಎವೆಟ್ ಪಿರೇರಾಗೆ ಸನ್ಮಾನ.

By Kannada News No Comments

kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಬರೆದ ರೆಮೊನಾ…

Read More

ಅ. 5ರಂದು ಉದ್ಯಾವರದಲ್ಲಿ ರೆಮೋನಾ ಎವೆಟ್ ಪಿರೇರಾರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಭರತನಾಟ್ಯದಲ್ಲಿ ನಿರಂತರ 7 ದಿನಗಳ ಪ್ರದರ್ಶನದೊಂದಿಗೆ ದೀರ್ಘಾವಧಿಯ ನೃತ್ಯದ ಮೂಲಕ 170...
Read More

ರೀಮಾರ್ಕ್ ಬಾರದಂತೆ ಮಕ್ಕಳನ್ನು ಬೆಳೆಸಿರಿ – ಸರಿತಾ ಆಳ್ವಾ.

By Kannada News No Comments
kallianpurdotcom: Mob 9741001849 Official release from  Mount Rosary School. ಉಡುಪಿ: ಸಮಾಜ, ಸಮುದಾಯ, ಹೆತ್ತವರು ಒಟ್ಟಿನಲ್ಲಿ ಎಲ್ಲರೂ ಅಂಕಗಳಿಗೆ ಹೆಚ್ಚು ಒತ್ತು ನೀಡುವರು. ಅಂಕಗಳೇ ಸರ್ವಸ್ವವಲ್ಲ....
Read More

ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 ಕಲ್ಯಾಣಪುರ: ಇಲ್ಲಿನ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಉಡುಪಿ ಡಯಟ್...
Read More

ಸಂಗಮ್ ಟಾಕೀಸ್‌ನಲ್ಲಿ ತೆರೆಕಂಡ ಕೊಂಕಣಿ ಸಿನಿಮಾ ‘ಫೊಂಡಾಚೊ ಮಿಸ್ತೆರ್’.

By Kannada News One Comment
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜು.೦೬: ಉಪನಗರ ಅಂಧೇರಿ ಮರೋಲ್ ಇಲ್ಲಿನ ಸೈಂಟ್ ಜೋನ್ ಎವಂಜಲಿಸ್ಟ್ ಚರ್ಚ್ನಲ್ಲಿ ಸೇವಾ ನಿರತ...
Read More

ಉಡುಪಿಯಲ್ಲಿ ಸುಬ್ರಹ್ಮಣ್ಯ ಮಠದ ‘ಅನಂತ ಶ್ರೀ’ ಲೋಕಾರ್ಪಣೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜೂ,೦೪: ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುತೀರ್ಥ ಪೀಠಮ್ ಶ್ರೀ...
Read More

ಡಾ .ಟಿ. ಎಂ. ಎ. ಪೈ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ.

By Kannada News No Comments

kallianpurdotcom: Mob 9741001849 ಕಲ್ಯಾಣಪುರ: ಇಲ್ಲಿನ ಡಾ .ಟಿ. ಎಂ. ಎ. ಪೈ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಿವಿಧ ಸಂಘಗಳ ಹಾಗೂ ಯಕ್ಷಗಾನ  ತರಗತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು….

Read More

ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 Official release from  Creative P U College.  ಉಡುಪಿ: ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ...
Read More

ಜಬಲಪುರದ ನಿವ್ರತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ : ಮಸ್ಕತ್ ನಲ್ಲಿ ಹಲವು ವರ್ಷಗಳಿಂದ ನೆಟ್ವರ್ಕಿಂಗ್, ಎಲೆಕ್ಟ್ರಿಕಲ್ ಮತ್ತು ಸೆಕ್ಯೂರಿಟಿ...
Read More