Skip to main content

Kannada News

ರಾಷ್ಟ್ರೀಯ ಹಬ್ಬವನ್ನಾಗಿಸಿ ತುಳು ಸಂಘ ಬರೋಡಾ ಆಚರಿಸಿದ ೭೯ನೇ ಸ್ವಾತಂತ್ರ್ಯೋತ್ಸವ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.17: ತುಳು ಸಂಸ್ಕೃತಿ, ಭಾಷೆ, ದೇಶಭಕ್ತಿ ಮತ್ತು ಪ್ರೀತಿಯನ್ನು ಉಜ್ಜೀವನ ಗೊಳಿಸುವ ಉದ್ದೇಶದಿಂದ ತುಳು...
Read More

ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ 79 ನೆಯ ಸ್ವಾತಂತ್ರ್ಯ ದಿನಾಚರಣೆ.

By Kannada News No Comments
kallianpurdotcom: Mob 9741001849 Official release from Creative P U College. ಉಡುಪಿ. ಕಲ್ಯಾಣಪುರದಲ್ಲಿ ಇರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ  ಶೈಕ್ಷಣಿಕ  ಸಹಭಾಗಿತ್ವದ  ತ್ರಿಶಾ ಪದವಿ...
Read More

ಕನ್ನಡ ಸಂಘ ಸಾಂತಾಕ್ರೂಜ್ ಸಂಭ್ರಮಿಸಿದ ೭೯ನೇ ಸ್ವಾತಂತ್ರ ದಿನಾಚರಣೆ ಸದ್ಭಾವನೆಯ ಬದುಕೇ ಸ್ವಾಂತತ್ರ್ಯದ ಉದ್ದೇಶವಾಗಿದೆ : ಸುಜಾತ ಆರ್.ಶೆಟ್ಟಿ.

By Kannada News No Comments
kallianpurdotcom: Mob 9741001849 (ಚಿತ್ರ / ವರದಿ: ರೋನ್ಸ್ ಬಂಟ್ವಾಳ್) ಮುಂಬಯಿ, ಆ.೧೬: ಇಂದು ನಮ್ಮ ದೇಶದ ಸ್ವಾತಂತ್ರ್ಯದ ಸಡಗರ.  ಈ ದಿನ ನಾವು ನಮ್ಮ ರಾಷ್ಟ್ರ...
Read More

ಡಾಕ್ಟರೇಟ್ ಪದವಿ ಪುರಸ್ಕೃತ ಡಾ. ಜೊಯ್ಲಿಸ್ ನೊರೋನ್ಹಾರವರಿಗೆ ಸನ್ಮಾನ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) ಉಡುಪಿ : ನಿರಂತರ್ ಉದ್ಯಾವರ ಸಂಘಟನೆಯ ಮೂರು ದಿನದ ಸಿನಿಮಾ ಉತ್ಸವದಲ್ಲಿ ನಗರದ...
Read More

ಸಾಂತಾಕ್ರೂಜ್ ; ಪೇಜಾವರ ಮಠದಲ್ಲಿ ರಾಯರ ಭಕ್ತರಿಂದ ಶ್ರೀರಾಘವೇಂದ್ರ ಗುರು 354ನೇ ಆರಾಧನಾ ಮಹೋತ್ಸವ ಆಚರಣೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.೧೩: ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ...
Read More

ಹಾಸ್ಯರಂಗದಲ್ಲಿ ಮೈಲುಗಲ್ಲು ರೂಪಿಸಿಕೊಂಡ ದಾಯ್ಜಿವರ್ಲ್ಡ್ ಪ್ರೆೈವೇಟ್ ಚಾಲೆಂಜ್ ಜಾಗತಿಕ ಪ್ರಶಂಸೆಗೆ ಪಾತ್ರರಾದ ಅರವಿಂದ ಬೋಳಾರ್ ಹಾಗೂ ವಾಲ್ಟರ್ ನಂದಳಿಕೆ

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮಂಗಳೂರು, ಆ.೧೦: ಕರ್ನಾಟಕ ಕರಾವಳಿಯ ಪ್ರತಿಷ್ಠಿತ ಮಾಧ್ಯಮ ಸಂಸ್ಥೆ ದಾಯ್ಜಿವರ್ಲ್ಡ್ ಟೆಲಿವಿಷನ್‌ನ ಜನಪ್ರಿಯ ತುಳು ಹಾಸ್ಯ...
Read More

ಸಿನಿಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯ : ವo. ಡೆನಿಸ್ ಡೆಸಾ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಸಿನೆಮಾಗಳ ಮೂಲಕ ಸೌಹಾರ್ದ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಉಡುಪಿ ಧರ್ಮಪ್ರಾಂತ್ಯದ...
Read More

ಉದ್ಯಾವರ : ನೃತ್ಯ ಪ್ರದರ್ಶನದ ವಿಶ್ವದಾಖಲೆ ಸಾಧಿಸಿದ ರೆಮೊನಾ ಎವೆಟ್ ಪಿರೇರಾಗೆ ಸನ್ಮಾನ.

By Kannada News No Comments

kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: 170 ಗಂಟೆಗಳ ನಿರಂತರ ನೃತ್ಯ ಪ್ರದರ್ಶನದ ಮೂಲಕ ವಿಶ್ವದಾಖಲೆ ಬರೆದ ರೆಮೊನಾ…

Read More

ಅ. 5ರಂದು ಉದ್ಯಾವರದಲ್ಲಿ ರೆಮೋನಾ ಎವೆಟ್ ಪಿರೇರಾರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಭರತನಾಟ್ಯದಲ್ಲಿ ನಿರಂತರ 7 ದಿನಗಳ ಪ್ರದರ್ಶನದೊಂದಿಗೆ ದೀರ್ಘಾವಧಿಯ ನೃತ್ಯದ ಮೂಲಕ 170...
Read More

ರೀಮಾರ್ಕ್ ಬಾರದಂತೆ ಮಕ್ಕಳನ್ನು ಬೆಳೆಸಿರಿ – ಸರಿತಾ ಆಳ್ವಾ.

By Kannada News No Comments
kallianpurdotcom: Mob 9741001849 Official release from  Mount Rosary School. ಉಡುಪಿ: ಸಮಾಜ, ಸಮುದಾಯ, ಹೆತ್ತವರು ಒಟ್ಟಿನಲ್ಲಿ ಎಲ್ಲರೂ ಅಂಕಗಳಿಗೆ ಹೆಚ್ಚು ಒತ್ತು ನೀಡುವರು. ಅಂಕಗಳೇ ಸರ್ವಸ್ವವಲ್ಲ....
Read More

ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 ಕಲ್ಯಾಣಪುರ: ಇಲ್ಲಿನ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಹೆತ್ತವರಿಗೆ ಮಾಹಿತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿರುವಂತಹ ಉಡುಪಿ ಡಯಟ್...
Read More

ಸಂಗಮ್ ಟಾಕೀಸ್‌ನಲ್ಲಿ ತೆರೆಕಂಡ ಕೊಂಕಣಿ ಸಿನಿಮಾ ‘ಫೊಂಡಾಚೊ ಮಿಸ್ತೆರ್’.

By Kannada News One Comment
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜು.೦೬: ಉಪನಗರ ಅಂಧೇರಿ ಮರೋಲ್ ಇಲ್ಲಿನ ಸೈಂಟ್ ಜೋನ್ ಎವಂಜಲಿಸ್ಟ್ ಚರ್ಚ್ನಲ್ಲಿ ಸೇವಾ ನಿರತ...
Read More

ಉಡುಪಿಯಲ್ಲಿ ಸುಬ್ರಹ್ಮಣ್ಯ ಮಠದ ‘ಅನಂತ ಶ್ರೀ’ ಲೋಕಾರ್ಪಣೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜೂ,೦೪: ಶ್ರೀ ಜಗದ್ಗುರು ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಶ್ರೀ ವಿಷ್ಣುತೀರ್ಥ ಪೀಠಮ್ ಶ್ರೀ...
Read More

ಡಾ .ಟಿ. ಎಂ. ಎ. ಪೈ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ.

By Kannada News No Comments

kallianpurdotcom: Mob 9741001849 ಕಲ್ಯಾಣಪುರ: ಇಲ್ಲಿನ ಡಾ .ಟಿ. ಎಂ. ಎ. ಪೈ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ವಿವಿಧ ಸಂಘಗಳ ಹಾಗೂ ಯಕ್ಷಗಾನ  ತರಗತಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು….

Read More

ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮಾತು ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 Official release from  Creative P U College.  ಉಡುಪಿ: ಕಲ್ಯಾಣಪುರದಲ್ಲಿರುವ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ...
Read More

ಜಬಲಪುರದ ನಿವ್ರತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ : ಮಸ್ಕತ್ ನಲ್ಲಿ ಹಲವು ವರ್ಷಗಳಿಂದ ನೆಟ್ವರ್ಕಿಂಗ್, ಎಲೆಕ್ಟ್ರಿಕಲ್ ಮತ್ತು ಸೆಕ್ಯೂರಿಟಿ...
Read More

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ : ವಿದ್ಯಾರ್ಥಿ ಸಂಸತ್ ಉದ್ಘಾಟನೆ.

By Kannada News No Comments
kallianpurdotcom: Mob 9741001849 Official release from  Green Park Central School. ಹಿರಿಯಡಕ: ಗ್ರೀನ್ ಪಾರ್ಕ್ ಸೆಂಟ್ರಲ್ ಶಾಲೆಯಲ್ಲಿ 2025-26 ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು...
Read More

ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು.

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಉಡುಪಿ: ವಿದ್ಯಾರ್ಥಿ ಸಂಸತ್ತು ನಾಯಕತ್ವಕ್ಕೆ ಬುನಾದಿ ಪ್ರಜಾಪ್ರಭುತ್ವದ ಮಹತ್ವ, ನಮ್ಮ ಸಂವಿಧಾನದ ಮೂಲ...
Read More

ಉಡುಪಿ ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷತೆ ಮತ್ತು ಜೀವ ರಕ್ಷಣೆ ಕುರಿತು ಉಪನ್ಯಾಸ.

By Kannada News No Comments
kallianpurdotcom: Mob 9741001849 Official release from  Creative P U College. ಉಡುಪಿ: ಭಾರತದ ಸಂಪತ್ತಾಗಿರುವ ಯುವಜನರು ಅತಿ ಹೆಚ್ಚು ಪ್ರಮಾಣದಲ್ಲಿ ಅಪಘಾತಗಳಿಗೆ ಬಲಿಯಾಗುತ್ತಿದ್ದು ರಸ್ತೆ...
Read More

*ನಿರಂತರ್ – ಆಂಕ್ರಿಯಿಂದ ಕವಿತಾ ವಾಚನ, ಸಂವಾದ, ತರಬೇತಿ*

By Kannada News No Comments
kallianpurdotcom: Mob 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) ಉದ್ಯಾವರ: "ಸಮಾಜದಲ್ಲಿ ಬದಲಾವಣೆ ಪ್ರಾಕೃತಿಕ ನಿಯಮ. ಸಾಹಿತ್ಯದಿಂದ ಸಾಕಷ್ಟು ಸಮಾಜಿಕ ಚಳವಳಿಗಳು ರೂಪುಗೊಂಡು,...
Read More

ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ-ಲಕ್ಷ್ಮಣ ಪೂಜಾರಿ ಚಿತ್ರಾಪು ಸಂತಾಪ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ),  ಜೂ.12: ಇಂದಿಲ್ಲಿ ಗುರುವಾರ ಗುಜರಾತ್‌ನ ಅಹ್ಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತ ಕ್ಕೀಡಾದ...
Read More

ಸಯಾನ್‌ನ ಗೋಕುಲದಲ್ಲಿ ಆರಂಭಗೊಂಡ ಶ್ರೀಕೃಷ್ಣ ಕಥಾಮೃತಮ್ ಕಾರ್ಯಕ್ರಮ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜೂ.೦೯: ಬಿಎಸ್‌ಕೆಬಿ ಅಸೋಸಿಯೇಶನ್‌ನ ಸಯಾನ್ ಪೂರ್ವದ ಗೋಕುಲ ಸಭಾಗೃಹದ ಡಾ| ಸುರೇಶ್ ರಾವ್ ಕಟೀಲು...
Read More

ಬದಲಾವಣೆಯ ಕಾಲದಲ್ಲಿ ಶಿಕ್ಷಕ ಬದಲಾಗಬೇಕು -ರಾಜೇಂದ್ರ ಭಟ್

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಉಡುಪಿ: ಕಾಲ ಬದಲಾಗಿದೆ, ಆಧುನೀಕರಣ ಹೆಚ್ಚಾಗಿದೆ. ಈಗಿನ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ ಗುರುಭಕ್ತಿ...
Read More

ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ಧ ಬ್ಯಾಷ್ಠಿಸ್ಟ್ ಡಿ’ಕುನ್ಹಾ ನಿಧನ.

By Kannada News No Comments
kallianpurdotcom: Mob 9741001849 ಮಂಗಳೂರು, ಮೇ.22: ಬಿಕರ್ಣಕಟ್ಟೆ ಜಯಶ್ರೀಗೇಟ್ ಇಲ್ಲಿನ ಹೋಲಿ ಫ್ಯಾಮಿಲಿ ನಿವಾಸಿ, ಬಂಟ್ವಾಳ ಪಾಣೆಮಂಗಳೂರುನಲ್ಲಿ ಟೈಲರ್ ವೃತ್ತಿ ನಡೆಸುತ್ತಾ ಭೌತಿಸ್ ಟೈಲರ್ ಎಂದೇ ಪ್ರಸಿದ್ಧಿ...
Read More

ಮುಂಬಯಿಯಲ್ಲಿ ನಡೆದ ಅಖಿಲ ಭಾರತ ಪ್ರಥಮ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಎ.೨೭: ಭಾಷೆ ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಅದರಲ್ಲೂ ಕನ್ನಡಿಗಾರದ ನಮಗೆ ಭಾಷೆಯು ತಾಯಿ...
Read More

ಮುಂಬಯಿ ; ಕರುನಾಡ ಸಿರಿ ಸಂಸ್ಥೆ ಆಯೋಜಿಸಿದ್ದ ವಾರ್ಷಿಕ ಕ್ರಿಕೆಟ್ ಪಂದ್ಯಟ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಎ.೨೩: ಮುಂಬಯಿಯಲ್ಲಿನ ಕರುನಾಡ ಸಿರಿ ಸಂಸ್ಥೆಯು ಸಾಂತಕ್ರೂಜ್ ಅಲ್ಲಿನ ಲಯನ್ಸ್ ಕ್ಲಬ್ ಮೈದಾನದಲ್ಲಿ...
Read More
Bhaskar rai kukkuvalli

ಏಪ್ರಿಲ್ 13 ತುಳು ಯುಗಾದಿಗೆ ಐಲೇಸಾದಿಂದ ”ಬಿಸುತ ದಿನ” ಹಾಡು ಬಿಡುಗಡೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ತುಳುವರ ಹೊಸ ವರ್ಷ ಬಿಸುವಿನ ಸಂಭ್ರಮದ ಬಗ್ಗೆ ಪ್ರಖ್ಯಾತ ಕವಿ, ವಾಗ್ಮಿ ಭಾಸ್ಕರ್...
Read More

ಕಲ್ಯಾಣಪುರ ತ್ರಿಶಾ ಕಾಲೇಜಿಗೆ, ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ 100% ಫಲಿತಾಂಶ.

By Kannada News No Comments
kallianpurdotcom: Mob 9741001849 Official release from Trisha PU College. ಉಡುಪಿ: ಕಲ್ಯಾಣಪುರದಲ್ಲಿ ಕ್ರಿಯೇಟಿವ್ ಶೈಕ್ಷಣಿಕ ಸಹಭಾಗಿತ್ವದಲ್ಲಿ ಕಾರ್ಯಚರಿಸುತ್ತಿರುವ ತ್ರಿಶಾ ಪ. ಪೂ. ಕಾಲೇಜ್ ದ್ವಿತೀಯ...
Read More

ಮೂಡುಕುದ್ರು ಬೊಬ್ಬರ್ಯಮುಂಡ ಶ್ರೀ ಬೊಬ್ಬರ್ಯ ದೈವಸ್ಥಾನ ಎ. 8 – 10: ಪುನಃ ಪ್ರತಿಷ್ಠೆ, ಬ್ರಹ್ಮಕುಂಭಾಭಿಷೇಕ, ನೇಮ.

By Kannada News No Comments

kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್ ಬಿಐ) , ಎ.8: ಉಡುಪಿ ಕಲ್ಯಾಣಪುರ ಮೂಡುಕುದ್ರು ಬೊಬ್ಬರ್ಯಮುಂಡ ಶ್ರೀ ಬೊಬ್ಬರ್ಯ ದೈವಸ್ಥಾನ,…

Read More

ಶತಮಾನೋತ್ಸವ ಸಂಭ್ರಮಿಸಿದ ನಂದಿಕೂರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಎ.07:  ಶತಮಾನೋತ್ಸವ ಕಂಡು ಸರ್ವತೋಮುಖ ಅಭಿವೃದ್ಧಿಯ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿ ಪ್ರಗತಿ...
Read More

ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘ(ರಿ) : ರೋಯ್ಸ್ ಫೆರ್ನಾಂಡಿಸ್ ಅಧ್ಯಕ್ಷರಾಗಿ ಆಯ್ಕೆ.

By Kannada News No Comments

kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಕಟಪಾಡಿ: ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಮುಂದಿನ 5 ವರ್ಷಗಳ ಅವಧಿಗಾಗಿ…

Read More

ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ‘ಗದ್ದಲದ ಗೂಡಲ್ಲಿ ಚಿಲಿಪಿಲಿ’ ಕೃತಿ ಲೋಕಾರ್ಪಣೆ ಲಿಂಗ ತಾರತಮ್ಯ ಇಲ್ಲದ ಕತೆ, ಕಾದಂಬರಿಗಳು ಬರಲಿ: ನಾರಾಯಣ ನವಿಲೇಕರ್.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.೨೯: ಕಳೆದ ೫೦ ವರ್ಷಗಳಿಂದ ಹಲವಾರು ಕೃತಿಗಳು ಬಂದಿದೆ. ಅದು ಭಾರತೀಯ ಪರಂಪರೆಯನ್ನೇ ಮುಂದುವರಿಸಿದೆ....
Read More

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರಿಂದ ಶಾಸಕ ಪೂಂಜ ಜತೆಗೂಡಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಭೇಟಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ. 27: ಕರ್ನಾಟಕ ಕರಾವಳಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ...
Read More

ತುಳುವೇಶ್ವರ ತುಳುನಾಡಿನ ವೈಭವದ ಮರುವೈಭವಕ್ಕೆ ಸಾಕ್ಷಿ ಆಗಲು ಕರೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ. 25: ಕರ್ನಾಟಕ ಕರಾವಳಿಯ ಬಸ್ರೂರು ತುಳುವೇಶ್ವರದಲ್ಲಿ ನಡೆದ ತಾಂಬೂಲ ಪ್ರಶ್ನೆ ಚಿಂತನೆ...
Read More

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ನೂತನ ಕಚೇರಿ ಉದ್ಘಾಟನೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ) ಮಾ.೧೫: ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ನೂತನ ಕಚೇರಿ  ಉದ್ಘಾಟನೆಯು ಇಂದಿಲ್ಲಿ...
Read More

ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗ ಆಶ್ರಯದಲ್ಲಿ ಮಹಿಳಾ ದಿನಾಚರಣೆ, ಶ್ರೀಮತಿ ಗೀತಾ ಎಸ್. ಎಂ. ಶೆಟ್ಟಿ ಮಹಿಳಾ ವಸತಿಗೃಹದ ರಜತ ಮಹೋತ್ಸವ, ಪುರಸ್ಕಾರ ಪ್ರದಾನ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮಾ.೦೮: ಬಂಟ್ಸ್ ಸಂಘ ಮುಂಬಯಿ ಮಹಿಳಾ ವಿಭಾಗದ  ವತಿಯಿಂದ ಮಹಿಳಾ ದಿನಾಚರಣೆಯು ಕಳೆದ...
Read More

ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲಿಗೆ ತಿಂಗಳಾಂತ್ಯದೊಳಗೆ ಹಸಿರು ನಿಶಾನೆ: ಕ್ಯಾ. ಚೌಟ ದ.ಕ. ಜಿಲ್ಲೆ ಜನತೆ ಪರವಾಗಿ ಸಚಿವ ಸೋಮಣ್ಣ ಅವರಿಗೆ ಧನ್ಯವಾದ ಸಲ್ಲಿಸಿದ ಸಂಸದರು*

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ: (ಆರ್‌ಬಿಐ), ಮಾ.೧೨:  ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ...
Read More

ರೋನ್ಸ್ ಬಂಟ್ವಾಳ್ ಇವರಿಗೆ ಕೆಯುಡಬ್ಲ್ಯೂಜೆ ಸಾಧಕ ವಿಶೇಷ ಪ್ರಶಸ್ತಿ ಪ್ರದಾನ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮಾ.೧೦: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಇದರ ಮಹಾ ಅಧಿವೇಶನವು ಕಳೆದ ಭಾನುವಾರ...
Read More

ಲವೀನಾ ಮಾರಿಯೆಟ್ ವೇಗಸ್ ಅವರಿಗೆ ಪಿಎಚ್.ಡಿ.

By Kannada News No Comments

kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ(ಆರ್‌ಬಿಐ),ಮಾ.೦೯: ಸಂತ ಜೋಸೆಫ್ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಲವೀನಾ ಮಾರಿಯೆಟ್ ವೇಗಸ್ ಅವರ ಮೋಡಿಫೈಡ್…

Read More

ಧರ್ಮಸ್ಥಳಕ್ಕೆ ಭೇಟಿಗೈದ ಚಲನಚಿತ್ರ ತಾರೆ ಶೃತಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಖ್ಯಾತ ಚಲನಚಿತ್ರ ತಾರೆ ಶ್ರೀಮತಿ ಶೃತಿ ಮತ್ತು ಕುಟುಂಬದವರು, ಸುರಪುರದ ಶಾಸಕರಾದ ಶ್ರೀ...
Read More

ಮೂಡೂರು-ಪಡೂರು ಕಂಬಳ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಅಹ್ವಾನ.

By Kannada News No Comments

kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಫೆ.25: ಬಂಟ್ವಾಳ ತಾಲೂಕು ಅಲ್ಲಿನ ನಾವೂರು ಗ್ರಾಮದ ಕೂಡಿಬೈಲುನಲ್ಲಿ ಮಾ.08ರ ಭ್ಹಾನುವಾರ ನಡೆಯಲಿರುವ…

Read More

ತ್ರಿವೇಣಿ ಸಂಗಮದಲ್ಲಿ ತುಳುನಾಡ ಬಾವುಟ ಹಾರಿಸಿದ ಹರೀಶ್ ಪೂಜಾರಿ ಅಂಕಲೇಶ್ವರ್.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಫೆ.25: ಕಳೆದ ಜ.14ರ ಕ್ರೋಧಿ ಸಂವತ್ಸರದ ಪುಷ್ಯ ಕೃಷ್ಣ ಪಕ್ಷ ಹೇಮಂತ ಋತು...
Read More

ಚಾರ್ಕೋಪ್ ಕನ್ನಡಿಗರ ಬಳಗ ರಜತೋತ್ಸವ ನಿಮಿತ್ತ ರಾಜ್ಯ ಆಯೋಜಿತ ಮಹಿಳಾ ಸಮಾವೇಶ ಮಹಿಳಾ ಸಮಾವೇಶ ಸಮಾಜಕ್ಕೆ ಮಾದರಿ : ಸರೋಜಿನಿ ಶೆಟ್ಟಿಗಾರ್

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಫೆ.೨೩: ಕಾಂದಿವಲಿ ಪಶ್ಚಿಮದದಲ್ಲಿ ಕಳೆದ ಎರಡುವರೆ ದಶಕಗಳಿಂದ ಸೇವಾನಿರತ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ...
Read More

ಮೂಡಬಿದ್ರೆ ಐದು ದಿನಗಳ ಪಂಚ ಕಲ್ಯಾಣ ಮಹೋತ್ಸವ ವೈಭವ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಫೆ.21: ಐದು ದಿನ ಗಳ ಪಂಚ ಕಲ್ಯಾಣ ಮಹೋತ್ಸವ  ವೈಭವ ದಿಂದ ಹಮ್ಮಿಕೊಳ್ಳಲಾಗಿದ್ದು,...
Read More

ಫೆ. 20-23 : ಉದ್ಯಾವರದಲ್ಲಿ ಏಳನೇ ವರ್ಷದ ನಿರಂತರ ಬಹುಭಾಷಾ ನಾಟಕೋತ್ಸವ.

By Kannada News No Comments
kallianpurdotcom: Mob 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ: ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ನಿರಂತರ್ ಉದ್ಯಾವರ ಸಂಘಟನೆ 7ನೇ...
Read More

ಧರ್ಮಸ್ಥಳ: ಉಚಿತ ಸಾಮೂಹಿಕ ವಿವಾಹ: ನೋಂದಣಿ ಕಛೇರಿ ಉದ್ಘಾಟನೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಫೆ.16: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ  2025 ರ ಮೇ  3ರಂದು ಶನಿವಾರ ಸಂಜೆ ಗಂಟೆ 6.48ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ  53ನೇ...
Read More

ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಉಡುಪಿ – ಶ್ರೀ ಶಂಭುಕಲ್ಲು ವೀರಭದ್ರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ.

By Kannada News No Comments
kallianpurdotcom: Mob 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು ಎಂಬ ಸಾರ್ವಕಾಲಿಕ ಸತ್ಯ...
Read More

ಬೆಳೆಯುತ್ತಿರುವ ಮಕ್ಕಳು ಜಾಗರೂಕರಾರಿರಬೇಕು -ಸ್ವೀಟಿ ಫೆರ್ನಾಂಡಿಸ್

By Kannada News No Comments
kallianpurdotcom: Mob 9741001849 Official release from  Mount Rosary School, Santhekatte. ಉಡುಪಿ: ಪೂರ್ವ ಪ್ರಾಥಮಿಕ ಹಂತ ದಾಟಿದ ಮೇಲೆ ನೀವು ಸಣ್ಣ ಕಂದಮ್ಮಗಳಲ್ಲ ಬೆಳೆಯುತ್ತಿರುವ...
Read More

ಶ್ರೀ ಸಾಯಿನಾಥ ಮಿತ್ರ ಮಂಡಳಿ ನೆರವೇರಿಸಿದ ವಾರ್ಷಿಕ ಕೊಲಾಬಾ ಜಾತ್ರೆ 36ನೇ ವಾರ್ಷಿಕ ಮಹಾಪೂಜೆಯಲ್ಲಿ ಆರಾಧಿಸಲ್ಪಟ್ಟ ಶಿರ್ಡಿ ಶ್ರೀ ಸಾಯಿಬಾಬಾ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ.30: ದಕ್ಷಿಣ ಮುಂಬಯಿ ಇಲ್ಲಿನ ಕೊಲಾಬಾ ಕಫ್‌ಪರೇಡ್‌ನಲ್ಲಿ ಕಳೆದ ಸುಮಾರು ಮೂರುವರೆ ದಶಕಗಳಿಂದ ಸೇವಾ...
Read More

ಗಾಣಿಗ ಸಮಾಜ ಮುಂಬಯಿ (ರಿ.) ಪೂರೈಸಿದ 27ನೇ ವಾರ್ಷಿಕ ಮಹಾಸಭೆ ಮುಂಬಯಿ ಗಾಣಿಗರಲ್ಲಿ ಐಕತೆಯ ಹುರುಪು ಕಾಣುತ್ತಿದೆ : ಬೈಕಾಡಿ ಬಿ.ವಿ ರಾವ್.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ. 15 :  ಮಹಾನಗರದಲ್ಲಿ ನೆಲೆಸಿರುವ ಗಾಣಿಗ ಸಮಾಜ ಜನತೆಯಲ್ಲಿ ಐಕತೆಯ ಹುರುಪು ಕಾಣುತ್ತಿದೆ....
Read More

ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) : ಇಂದು ಉಡುಪಿಯಲ್ಲಿ ತುಳು ನಾಟಕ ಪ್ರದರ್ಶನ.

By Kannada News No Comments
kallianpurdotcom: Mob 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ) ಇವರ ವತಿಯಿಂದ ಇಂದು...
Read More

ಫೋರ್ಟ್‌ನ ಕನ್ನಡ ಭವನದ ವಿದ್ಯಾಲಯವು ಶುದ್ಧತೆಯ ಶಿಕ್ಷಣಾಲಯವಾಗಿದೆ ಕೆಬಿಇಎಸ್ ಹೈಸ್ಕೂಲು ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಲ್ಹಾದಾಚಾರ್ಯ ನಾಗರಹಳ್ಳಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ.11: ಕನ್ನಡ ಭವನದ ವಿದ್ಯಾ ಸಂಕುಲವು ವಟವೃಕ್ಷವಾಗಿದೆ. ವಿದ್ಯಾಲಯದ ಆರಂಭದಿಂದಲೇ ನಾನಿಲ್ಲಿ ಅಧ್ಯಾಪಕನಾಗಿದ್ದೆ. ಈ...
Read More

ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲ) ಶತಮಾನೋತ್ಸವ ಸಂಭ್ರಮಕ್ಕೆ ಆದಿ ವಡಲಾ ಶ್ರೀರಾಮನಿಂದ ಸಯಾನ್‌ನ ಶ್ರೀಕೃಷ್ಣನೆಡೆಗೆ ಗೋಕುಲಾಯ್ಟ್‌ಸ್ ನಡಿಗೆ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಜ.೦೧: ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟು ಪ್ರಸ್ತುತ ನೂರರಲ್ಲಿನ ಬಿಎಸ್‌ಕೆಬಿ...
Read More

ಮುಂಬಯಿ; ಕನಕದಾಸ-ಕುವೆಂಪು ಜಯಂತಿ ಗೌರವಾರ್ಥ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕರ್ನಾಟಕ ರಾಜ್ಯೋತ್ಸವ ತುಂಬಾ ಮಹತ್ವಪೂರ್ಣವಾದುದು-ಡಾ| ಆರ್.ಕೆ ಶೆಟ್ಟಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಡಿ.29: ಕರುನಾಡಿನಲ್ಲಿ ಆಚರಿಸುವ ಕರ್ನಾಟಕ ರಾಜ್ಯೋತ್ಸವವು ಬರೇ ಕರ್ನಾಟಕದಲ್ಲಿ ಅಲ್ಲ ಇಡೀ ಭಾರತ ದೇಶದಲ್ಲಿ...
Read More

ಜಪಾನ್‌ನ ಸೋಜೊ ವಿಶ್ವವಿದ್ಯಾಲಯದ ಪ್ರಾಚಾರ್ಯರಿಂದ ಜೈನಕಾಶಿ ಭೇಟಿ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಡಿ.೧೭: ಜಪಾನ್ ಅಲ್ಲಿನ ಸೋಜೊ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರಾಚಾರ್ಯ ಡಾ|...
Read More

ಧರ್ಮಸ್ಥಳದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮ: ೮೦೦ನೆ ಕೆರೆ ಹಸ್ತಾಂತರ.

By Kannada News No Comments
kallianpurdotcom: Mob 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ) , ಡಿ.17:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಈಗಾಗಲೆ ರಾಜ್ಯದಲ್ಲಿ...
Read More

ಪ್ರೌಢಶಾಲಾ ಶಿಕ್ಷಣವೇ ಮುಂದಿನ ಬದುಕಿಗೆ ಬುನಾದಿ.

By Kannada News No Comments
kallianpurdotcom: Mob 9741001849 Reported By: P. Archibald Furtado. ಉಡುಪಿ: ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಪ್ರೌಢಶಾಲಾ ಹಂತ ಅತ್ಯಂತ ಪ್ರಮುಖವಾದುದು. ಇಡೀ ವಿದ್ಯಾರ್ಥಿ ಜೀವನದ ಮೊತ್ತಮೊದಲ...
Read More

*ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಕ್ಕಿಬೆಟ್ಟು ಕಲ್ಯಾಣಪುರ* ಗರೋಡಿಯ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ.

By Kannada News No Comments
kallianpurdotcom: Contact 9741001849 ಕಲ್ಯಾಣಪುರ: ಗರೋಡಿಯ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಇಂದು ನಡೆಯಿತು. ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ...
Read More

ಉದ್ಯಾವರ : ಕಾರ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿಧನ.

By Kannada News No Comments
kallianpurdotcom: 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ ) ಉದ್ಯಾವರ: ಇಲ್ಲಿಯ ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ...
Read More

ಗೋಕುಲದಲ್ಲಿ ಅತ್ಯಂತ ವಿಜೃಂಭಣೆಯಿಂದ ವೈಭವೀಕರಿಸಿದ ಕಾರ್ತಿಕ ದೀಪೋತ್ಸವ.

By Kannada News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ನ.೨೫: ಹರಿ ಹರರಿಗೆ ಅತ್ಯಂತ ಪ್ರಿಯವಾದ ಮಾಸ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಸೇವೆ ವಿಶೇಷ ಪೌರಾಣಿಕ...
Read More

ನವೆಂಬರ್ 24 : ಉದ್ಯಾವರದಲ್ಲಿ ಎಚ್ ಪಿ ಆರ್ ಫಿಲಂಸ್ ಆದರ್ಶ ದಂಪತಿ ಸ್ಪರ್ಧೆ.

By Kannada News No Comments
kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ: ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ವಾರ್ಷಿಕ ವಿವಿಧ ಸೇವಾ ಮತ್ತು...
Read More

ತುಳು-ಕನ್ನಡ ಮಿತ್ರ ನವಿಮುಂಬಯಿ ದೀಪಾವಳಿ ಸ್ನೇಹ ಸಮ್ಮೇಳನ.

By Kannada News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ನ.೧೭: ನವಿಮುಂಬಯಿ ತುಳು-ಕನ್ನಡ ಮಿತ್ರ  ವೃಂದವು  ಕಳೆದ ಶನಿವಾರ ಜುಯಿ ನಗರದ ಬಂಟ್ಸ್  ಸೆಂಟರ್...
Read More

ಕನ್ನಡ ಸಂಘ ಸಾಂತಕ್ರೂಜ್ ಸುಜಾತಾ ಆರ್.ಶೆಟ್ಟಿ ಅಧ್ಯಕ್ಷೆಯಾಗಿ ಪುನಾರಾಯ್ಕೆ.

By Kannada News No Comments
kallianpurdotcom: 9741001849 (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ನ.೧೦: ಕನ್ನಡ ಸಂಘ ಸಾಂತಕ್ರೂಜ್ ಇದರ ೨೦೨೪-೨೭ರ ಕಾಲಾವಧಿಗೆ ಅಧ್ಯಕ್ಷರಾಗಿ ಸುಜಾತಾ ಆರ್ ಶೆಟ್ಟಿ...
Read More

ಡಾನ್ ಬಾಸ್ಕೋ ಸಭಾಂಗಣದ ವ್ಯವಸ್ಥಾಪಕ ಬೋನಿಫಾಸ್ ಪಿಂಟೋ.

By Kannada News No Comments
kallianpurdotcom: 9741001849 (ವರದಿ : ರೋನ್ಸ್ ಬಂಟ್ವಾಳ್)  ಮಂಗಳೂರು, ನ.೧೦: ಖ್ಯಾತ ಸಾಂಸ್ಕ್ರತಿಕ ಸಂಘಟಕ ಮತ್ತು ಕೊಂಕಣಿ ನಾಟಕ ಸಭಾ ಸಂಸ್ಥೆ ಹಾಗೂ ಮಂಗಳೂರಿನ ಹೆಸರಾಂತ ಡಾನ್...
Read More

ಕನ್ನಡ ಸಂಘ ಸಾಂತಕ್ರೂಜ್ ಪೂರೈಸಿದ ಅರ್‍ವತ್ತ ಏಳನೇ ವಾರ್ಷಿಕ ಮಹಾಸಭೆ ಸಂಘದಲ್ಲಿ ಸಮಿತಿ ಸದಸ್ಯರ ಭಾಗವಹಿಸುವಿಕೆ ಅತ್ಯವಶ್ಯಕ : ಸುಜತಾ ಆರ್.ಶೆಟ್ಟಿ.

By Kannada News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ನ.೦೭: ಸಂಘದಲ್ಲಿ ಸಮಿತಿ ಸದಸ್ಯರ ಭಾಗವಹಿಸುವಿಕೆ ಅತ್ಯವಶ್ಯಕ ಆಗಿದೆ. ಸುಮಾರು ಎಂಟು ದಶಕಗಳಿಂದ ಎಲ್ಲರೂ ತಮ್ಮ...
Read More

ಕಲ್ಯಾಣಪುರ : ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ.

By Kannada News No Comments
kallianpurdotcom: 9741001849 ಕಲ್ಯಾಣಪುರ : ಇಲ್ಲಿನ ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬ್ರಹ್ಮಾವರ...
Read More

“ಕಲ್ಯಾಣಪುರ ತ್ರಿಶಾ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ “ಕ್ರಿಯೇಟಿವ್ ಆವಿರ್ಭವ” ವಾರ್ಷಿಕೋತ್ಸವ ಕಾರ್ಯಕ್ರಮ”

By Kannada News No Comments
kallianpurdotcom: 9741001849 Official release from  Creative P U College, Kallianpur. ಉಡುಪಿ: ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ...
Read More

ನವೆಂಬರ್ 24 : ಉದ್ಯಾವರದಲ್ಲಿ ‘ಎಚ್’ಪಿಆರ್ ಫಿಲಂಸ್ ಆದರ್ಶ ದಂಪತಿ ಸ್ಪರ್ಧೆ’.

By Kannada News No Comments
kallianpurdotcom: 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ: ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆ 317 Cಯ...
Read More

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ರಿಕ್ಷಾ ಚಾಲಕರೊಂದಿಗೆ ರಾಜ್ಯೋತ್ಸವ ಸಂಭ್ರಮ.

By Kannada News No Comments
kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ : ಕರ್ನಾಟಕ ರಾಜ್ಯೋತ್ಸವದ ಸಂಭ್ರಮವನ್ನು ಉದ್ಯಾವರ ಲಯನ್ಸ್ ಕ್ಲಬ್ ಸನ್ ಶೈನ್ ಸ್ಥಳೀಯ...
Read More

ಸ್ವಅನುಭವದ ಕಲಿಕೆಯಿಂದ ಆನಂದ ಪ್ರಾಪ್ತಿ – ಮಾನಸಿ ಶೇಟ್

By Kannada News No Comments
kallianpurdotcom: 9741001849 ಉಡುಪಿ: ಇಂದಿನ ವಿದ್ಯಾರ್ಥಿಗಳು ಕೇಳಿ ಕಲಿಯುದಕ್ಕಿಂತ ಮಾಡಿ ನೋಡಿ ಕಲಿಯುವುದರಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಾರೆ. ಮಕ್ಕಳು ತಮ್ಮ ಸೃಜನ ಶೀಲತೆಯಿಂದ ತಯಾರಿಸಿದ ವಿಜ್ಞಾನದ ಮಾದರಿಗಳು...
Read More

ಹುಟ್ಟಿದ ದಿನದಂದೇ ನಿಧನರಾದ ಉದ್ಯಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ.

By Kannada News No Comments

kallianpurdotcom: 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ : ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ…

Read More

ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಜನಾರ್ದನ್ ಕೊಡವೂರು ಆಯ್ಕೆ.

By Kannada News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಅ.೧೭: ಭಾರತ್ ಸ್ಕೌಟ್ / ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾಗಿ ಸಂಘಟಕ, ಸಹಕಾರಿ...
Read More

ಕ್ರೀಡೆಯಿಂದಲೂ ಭವಿಷ್ಯ ಕಟ್ಟಬಹುದು – ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ

By Kannada News No Comments
kallianpurdotcom: 9741001849 ಉಡುಪಿ: ಒಲಂಪಿಕ್ಸ್ ಅಥವಾ ಯಾವುದೇ ಕ್ರೀಡಾಕೂಟದ ಪದಕ ಪಟ್ಟಿಯನ್ನು ಕಂಡು ದೇಶದ ಸಾಧನೆ ಉತ್ತಮವಾಗಿಲ್ಲವೆಂದು ಮಾತ್ರ ನಾವು ವಿಮರ್ಶೆ ಮಾಡುತ್ತೇವೆ. ಆದರೆ ಬಾಲ್ಯದಿಂದ ಕ್ರೀಡೆಗಳಿಗೆ...
Read More

ಶ್ರೀ ಪೇಜಾವರ ಮಠದಲ್ಲಿ ನೆರವೇರಿದ ದಸರಾ ದುರ್ಗಾ ನಮಸ್ಕಾರ ಪೂಜೆ.

By Kannada News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ: ಅ.೧೩:  ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿನ ಉಡುಪಿ ಶ್ರೀ ಪೇಜಾವರ ಮಠದ (ಮಧ್ವ ಭವನದ) ಮುಂಬಯಿ ಶಾಖೆಯಲ್ಲಿ ವರ್ಷಂಪ್ರತಿಯಂತೆ...
Read More

ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ.

By Kannada News No Comments
kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)   ಮುಂಬಯಿ (ಆರ್‌ಬಿಐ), ಅ.04: ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ   ಬೆಂಗಳೂರಿನ ರವೀಂದ್ರ...
Read More