Skip to main content
www.kallianpur.com | Email : kallianpur7@gmail.com | Mob : 9741001849

Highlights

Kannada News

ತುಳುನಾಡ ಐಸಿರಿ ಸಂಸ್ಕೃತಿ ಮತ್ತು ಸಾಹಿತ್ಯ ಸಮಿತಿಯ ನೇತೃತ್ವದಲ್ಲಿ ವಶೀಕ ಕಾರ್ಯಕ್ರಮ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಜು.೨೬: ತುಳುನಾಡ ಐಸಿರಿ  ವಾಪಿ ಇದರ ಸಂಸ್ಕೃತಿ  ಮತ್ತು  ಸಾಹಿತ್ಯ  ಸಮಿತಿಯ ನೇತೃತ್ವದಲ್ಲಿ ವಶೀಕ…
kallianpur
July 26, 2024
Mumbai News

ಮುಂಬಯಿ ಮುಲುಂಡ್‌ನ ಶ್ರೀ ಸತ್ಯಧ್ಯಾನ ವಿದ್ಯಾ ಪೀಠ ಉತ್ತರಾದಿ ಮಠದಲ್ಲಿ ಉಡುಪಿ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರ ಚಾತುರ್ಮಾಸ ಆರಂಭ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ) ಜು.25: ಜಗದ್ಗುರು ಶ್ರೀ ಮಧ್ವಾ ಚಾರ್ಯ ಮೂಲ ಮಹಾಸಂಸ್ಥಾನ ವಾಮನತೀರ್ಥಪೀಠದ (ಉಡುಪಿ ಶೀರೂರು ಮಠ)…
kallianpur
July 26, 2024
Kannada News

ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ.

kallianpurdotcom: 9741001849 ಉಡುಪಿ: ಫಾ| ಓಲಿವರ್ ನಜ್ರೆತ್ ಲಭ್ಯವಿರುವ ಗ್ರಹಗಳಲ್ಲಿ ಕೇವಲ ಭೂಮಿಯಲ್ಲಿ ಮಾತ್ರ ಜೀವಸಂಕುಲವಿದೆ. ಮಾನವ ಅಧುನಿಕರಣದ ನೆಪದಿಂದ ತನ್ನ ಸುಖಗೋಸ್ಕರ ಪ್ರಾಣಿಪಕ್ಷಿ ಪರಿಸರದ ನಾಶ…
kallianpur
July 24, 2024
Mumbai News

ಮುಂಬಯಿಯಲ್ಲಿ ಅಖಿಲ ಭಾರತ ತುಳು ಒಕ್ಕೂಟ ಮಂಗಳೂರು ಸದಸ್ಯತನ ಅಭಿಯಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.೨೩: ಅಖಿಲ ಭಾರತ ತುಳು ಒಕ್ಕೂಟ (ರಿ.) ಮಂಗಳೂರು ಇದರ ಮುಂಬಯಿ ಸದಸ್ಯತನ ಅಭಿಯಾನಕ್ಕೆ…
kallianpur
July 24, 2024
Mumbai News

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಆಷಾಢ ಏಕಾದಶಿ ಪರ್ವ ದಿನ ಆಚರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ), ಜು.೧೮: ಗೋಪಾಲಕೃಷಣ್ ಪಬ್ಲಿಕ್ ಟ್ರಸ್ಟ್, ಗೋಕುಲ, ಬಿ. ಎಸ್.ಕೆ.ಬಿ. ಎಸೋಸಿಯೇಶನ್  ಸಹಯೋಗದೊಂದಿಗೆ ಗೋಕುಲ ಸಭಾಗೃಹದಲ್ಲಿ…
kallianpur
July 18, 2024
News

ಐಲೇಸಾ ದಿ ವಾಯ್ಸ್ ಆಫ್ ಓಷನ್(ರಿ) ಸಂಸ್ಥೆಯಿಂದ ನಂದಾದೀಪ ಸಂದೀಪ ಕಾರ್ಯಕ್ರಮ ಸೇನೆಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿ ಯುವ ಜನಾಂಗ ದಾರಿ ತಪ್ಪುವ ಸಾಧ್ಯತೆಯಿಲ್ಲ: ಆತ್ರಾಡಿ ಸುರೇಶ ಹೆಗ್ಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.೧೭: ಅಗ್ನಿ ವೀರ ದಂತಹ ಯೋಜನೆಗಳಲ್ಲಿ ಯುವಜನರು ಸೇರಿಕೊಂಡು ಸೇನೆಯಲ್ಲಿ ಸ್ವಲ್ಪ ವರ್ಷ ಸೇವೆ…
kallianpur
July 17, 2024
Kannada News

ಪೇಜಾವರ ಮಠದಲ್ಲಿ ಆಷಾಢ ಏಕಾದಶಿ ಆಚರಣೆ-ಭಗವದ್ಗೀತಾ ಪಾಠ ಆರಂಭ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜು.17 :  ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮತ್ತು ಶ್ರೀ ಪೇಜಾವರ ಮಠ ಮುಂಬಯಿ…
kallianpur
July 17, 2024
Kannada News

ಮನೆಯೇ ಮೌಲ್ಯಾಲಯ – ಡಾ| ಗಣನಾಥ ಎಕ್ಕಾರು.

kallianpurdotcom: 9741001849 ಉಡುಪಿ: ಇಂದಿನ ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುತ್ತಾರೆ. ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಅರ್ಹತೆ ಪಡೆದಿರುತ್ತಾರೆ, ಆದರೆ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ.…
kallianpur
July 3, 2024
Kannada News

ಡ್ರಾಮಾ ಜೂನಿಯರ್ ವಿಜೇತೆಗೆ ವಿಪ್ರ ಸನ್ಮಾನ ವಿಪ್ರಸಮಾಗಮ ವೇದಿಕೆಯ ಪ್ರತಿಭಾ ಪುರಸ್ಕಾರ; ರಿಷಿಕಾ ಕುಂದೇಶ್ವರಗೆ ಸನ್ಮಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೨೯: ಮಂಗಳೂರು ಅಲ್ಲಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ವಿಪ್ರ ಸಮಾಗಮ ವೇದಿಕೆಯ ಕಲಾ…
kallianpur
July 1, 2024
Mumbai News

ಮೂಡಬಿದ್ರಿ ಜೈನ ಮಠದ ಸ್ವಾಮೀಜಿ ಪುತ್ತಿಗೆ ಮಠಕ್ಕೆ ಭೇಟಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೨೪: ಮೂಡಬಿದಿರೆ ಇಲ್ಲಿನ ಶ್ರೀ ಜೈನ ಮಠದ ಪೀಠಾಧ್ಯಕ್ಷ ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ…
kallianpur
June 25, 2024
Uncategorized

ಸಚಿವ ಶಿವರಾಜ್ ತಂಗಡಗಿ-ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಭೇಟಿ ಕೊಂಕಣಿ ಭವನದ ನಿರ್ಮಾಣ ಸಂಪೂರ್ಣಗೊಳಿಸಲು ಅನುದಾನಕ್ಕೆ ಮನವಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೨೨: ಬೆಂಗಳೂರುನ ವಿಧಾನ ಸೌಧದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕ್ರತಿ…
kallianpur
June 22, 2024
Mumbai News

ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ ಯೋಗಾಭ್ಯಾಸಕ್ಕೆ ವಯಸ್ಸಿನ ಮಿತಿಯಿಲ್ಲ : ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಜೂ.೨೧: ದೈಹಿಕ ಹಾಗೂ ಮಾನಸಿಕ ಸಮತೋಲನದೊಂದಿಗೆ ಆರೋಗ್ಯಭಾಗ್ಯ ಕಾಪಾಡಲು ಎಲ್ಲರೂ ನಿತ್ಯವೂ ಯೋಗಾಭ್ಯಾಸ ಮಾಡಬೇಕು.…
kallianpur
June 22, 2024
News

ಕಲ್ಯಾಣಪುರ, ಡಾ.ಟಿ.ಎಂ.ಎ.ಪೈ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ.

kallianpurdotcom: 9741001849 ಕಲ್ಯಾಣಪುರ: ಡಾ. ಟಿ.ಎಂ.ಎ. ಪೈ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಕಲ್ಯಾಣಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿರುವ…
kallianpur
June 21, 2024
Kannada News

ಕಲ್ಯಾಣಪುರ ತ್ರಿಶಾ ಪ. ಪೂ. ಕಾಲೇಜಿನಲ್ಲಿ ಯೋಗ ದಿನಾಚರಣೆ.

kallianpurdotcom: 9741001849 ಉಡುಪಿ: ಯೋಗಭ್ಯಾಸವು ಮಾನವನ ಮನಸ್ಸಿನ ಸ್ವಾಸ್ಥ್ಯ ಚಿಂತನೆ ಮತ್ತು ಆರೋಗ್ಯಕ್ಕೆ ಪೂರಕವಾದದು. ದೈಹಿಕ ವ್ಯಾಯಾಮದೊಂದಿಗೆ ಏಕಾಗ್ರತೆ ಸಾಧಿಸಲು ಯೋಗ ಸಹಕಾರಿ. ಭಾರತೀಯ ಯೋಗ ಪರಂಪರೆ…
kallianpur
June 21, 2024
Kannada News

ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ.

kallianpurdotcom: 9741001849 ಉಡುಪಿ: ಸಂತೆಕಟ್ಟೆ ಮೌಂಟ್ ರೋಸರಿ ಆಂಗ್ಲ ಶಾಲೆಯಲ್ಲಿ ನರ್ಸರಿ ಮಕ್ಕಳಿಂದ ಹಿಡಿದು ಹತ್ತನೇ ತರಗತಿಯವರೆಗೆ ಎಲ್ಲಾ ೧೫೫೫ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯ ಸಂದರ್ಭದಲ್ಲಿ…
kallianpur
June 21, 2024
Kannada News

ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅಧಿಕಾರ ಸ್ವೀಕಾರ ವರ್ಷಾಂತ್ಯದೊಳಗೆ ಕೊಂಕಣಿ ಭವನ ಸಮರ್ಪಿಸಲಾಗುವುದು.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೧೮: ಕರ್ನಾಟಕ ಸರಕಾರದಿಂದ ಇತ್ತೀಚೆಗೆ ನೇಮಕಗೊಂಡಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಹನ್ನೊಂದನೇ ಅಧ್ಯಕ್ಷರಾಗಿ…
kallianpur
June 19, 2024
Mumbai News

ಪ್ರತಿಭಾನ್ವಿತೆ ರಿಷಿಕಾ ಕುಂದೇಶ್ವರಗೆ ಪತ್ರಕರ್ತ ಸಂಘದ ಗೌರವ ಸನ್ಮಾನ ಮಕ್ಕಳ ಪ್ರತಿಭೆ ಪೋಷಿಸುವ ಹೊಣೆ ಪೋಷಕರದ್ದು : ಮೋಹನ ಆಳ್ವ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೧೮: ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಸಂಸ್ಕ್ರತಿ, ಕಲೆ ಪೋಷಿಸುವ ಹೊಣೆ ಪೋಷಕರದ್ದು ಎಂದು ಆಳ್ವಾಸ್…
kallianpur
June 18, 2024
Mumbai News

ಸಿಎಫ್‌ಎಎಲ್ ವಿದ್ಯಾರ್ಥಿಗಳಿಗಾಗಿ ರಾಮಾನುಜನ್ ಸ್ಪರ್ಧೆ ೨೦೨೪ ಪ್ರಕಟ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೧೮: ಸೆಂಟರ್‌ಫಾರ್ ಅಡ್ವಾನ್ಸ್ ಲರ್ನಿಂಗ್ (ಸಿಎಫ್‌ಎಎಲ್) ಮಂಗಳೂರು ವಿದ್ಯಾರ್ಥಿ ಗಳು ಜೆಇಇ ಅಡ್ವಾನ್ಸ್ ೨೦೨೪…
kallianpur
June 18, 2024
Kannada News

ಮಂಗಳೂರು ವಿವಿ ೪೨ನೆ ಘಟಿಕೋತ್ಸವದಲ್ಲಿ ರೊನಾಲ್ಡ್ ಕೊಲಾಸೊ, ಕೆ.ಪ್ರಕಾಶ್ ಶೆಟ್ಟಿ, ಡಾ| ತುಂಬೆ ಮೊಯ್ದಿನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೧೫: ದೇಶವನ್ನು ಆಭಿವೃದ್ಧಿಯ ಪತದತ್ತ ಕೊಂಡೊಯ್ಯಲು ಯುವ ಪದವೀಧರರು ಶಿಕ್ಷಣದ ಜೊತೆ ಜೀವನ ಕೌಶಲ್ಯವನ್ನು…
kallianpur
June 16, 2024
Kannada News

ನೀಲಾವರ ಶ್ರೀ ಗೋವರ್ಧನಗಿರಿ ಕ್ಷೇತ್ರದಲ್ಲಿ ವೈಷ್ಣವಿ ಶಾಂತಿ ಸಂಭ್ರಮ ಗೋವುಗಳ ಸೇವೆಯಿಂದ ಕುಟುಂಬಕ್ಕೆ ಸೌಶೀಲ್ಯ ಒಲಿಯುವುದು : ಪೇಜಾವರ ವಿಶ್ವಪ್ರಸನ್ನರು.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೧೬: ಇಷ್ಟೊಂದು ಗೋವು ಗಳಿರುವ ನೀಲಾವರವು ಪವಿತ್ರವಾದ ಜಾಗವಾಗಿದೆ. ಆದುದರಿಂದಲೇ ನಾವು ಯಾವುದೇ ಒಂದು…
kallianpur
June 16, 2024
News

ಸಂತೆಕಟ್ಟೆ ಮೌಂಟ್ ರೋಸರಿ ಶಾಲಾ ಸಂಸತ್ತು ಉದ್ಘಾಟನೆ.

kallianpurdotcom: 9741001849 ಉಡುಪಿ: ಎಲ್ಲರನ್ನು ಒಟ್ಟುಗೂಡಿಸಿ ಸಮಾನ ಉದ್ದೇಶಕ್ಕಾಗಿ ಅವಿರತ ಶ್ರಮಿಸುವುದೇ ಉತ್ತಮ ನಾಯಕನ ಲಕ್ಷಣವಾಗಿದೆ. ಆಡಳಿತ ಮಂತ್ರಿ ಅಥವಾ ಶಾಸಕನ ಕರ್ತವ್ಯವೆಂದರೆ ಸೇವೆ ಮಾಡುವುದು. ವಿದ್ಯಾರ್ಥಿ…
kallianpur
June 15, 2024
Kannada News

ಡಾ| ರೊನಾಲ್ಡ್ ಕೊಲಾಸೊ, ಡಾ| ತುಂಬೆ ಮೊಯ್ದಿನ್, ಪ್ರಕಾಶ್ ಶೆಟ್ಟಿ ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಜೂ.೧೫ರಂದು ವಿವಿಯ ೪೨ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮಂಗಳೂರು, ಜೂ.೧೪: ಮಂಗಳೂರು ವಿಶ್ವವಿದ್ಯಾನಿಲಯದ ೪೨ನೇ ವಾರ್ಷಿಕ ಘಟಿಕೋತ್ಸವವು ಜೂ.೧೫ರಂದು ನಡೆಯ ಲಿದ್ದು, ಈ ಸಂದರ್ಭ ಖ್ಯಾತ…
kallianpur
June 14, 2024
Mumbai News

ಜಾಗತಿಕ ಮಾದರಿಯಾದ ದುಬೈ ಕನ್ನಡ ಪಾಠ ಶಾಲೆಗೆ ದಶಮಾನೋತ್ಸವದ ಸಂಭ್ರಮ ಪ್ರವೀಣ್ ಶೆಟ್ಟಿ ವಾಕ್ವಾಡಿ ಮತ್ತು ಮೋಹನ್ ನರಸಿಂಹಮೂರ್ತಿಗೆ `ಕನ್ನಡ ರತ್ನ’ ಪ್ರಶಸ್ತಿ ಅಬ್ದುಲ್ ಲತೀಫ್ ಎಸ್.ಎಂ.ಜಹಗಿದಾರ್‌ಗೆ `ಕನ್ನಡ ಮಿತ್ರ’ ಪ್ರಶಸ್ತಿ ಪ್ರದಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಜೂ.೦೩: ಕನ್ನಡ ಮಿತ್ರರು ಯುಎಇ ಸಂಘಟನೆಯ ನೇತೃತ್ವದ, ವಿಶ್ವದ ಅತಿದೊಡ್ಡ ಕನ್ನಡ ಕಲಿಕಾ ಕೇಂದ್ರ…
kallianpur
June 3, 2024
Kannada News

ವೇದಿಕೆಯ ಸದುಪಯೋಗ ಮಾಡಿಕೊಂಡು ಮಿಂಚಿರಿ -ಫಾ| ಡಾ| ರೋಕ್ ಡಿ’ಸೋಜ.

kallianpurdotcom: 9741001849 ಉಡುಪಿ: ವಿದ್ಯಾರ್ಥಿಯ ಜೀವನದಲ್ಲಿ ಶಾಲೆಯು ನಿರಂತರವಾಗಿ ಅವರ ಪ್ರತಿಭೆಗಳಿಗೆ ವೇದಿಕೆಯನ್ನು ನೀಡುತ್ತದೆ. ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಲವಲವಿಕೆಯಿಂದ ಪಾಲ್ಗೊಂಡರೆ ಸಭಾ ಕಂಪನ ದೂರವಾಗುತ್ತದೆ. ವೇದಿಕೆಯನ್ನು ಸದುಪಯೋಗ…
kallianpur
June 1, 2024
Mumbai News

ಎಸ್‌ಎಸ್‌ಸಿ ಪರೀಕ್ಷೆ ; ಕು| ಮೇಘನಾ ಉಮೇಶ್ ಪೂಜಾರಿ ೯೦.೪೦%

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಮೇ.೨೯: ಮಹಾರಾಷ್ಟ್ರ ರಾಜ್ಯ ಸರಕಾರ ನಡೆಸಿದ ೨೦೨೩-೨೪ನೇ ಸಾಲಿನ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಬಾಂದ್ರಾ ಪೂರ್ವದ ಕಾರ್ಡಿನಲ್…
kallianpur
May 31, 2024
News

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ: ಧರ್ಮಸ್ಥಳದಲ್ಲಿ ರಜತ ಮಹೋತ್ಸವ ಉದ್ಘಾಟನೆ ಮಹಿಳೆಯರಿಗೆ ಪುರುಷರ ಆಶ್ರಯಕ್ಕಿಂತ ಸಕಾಲಿಕ ಪ್ರೋತ್ಸಾಹ ಬೇಕಾಗಿದೆ-ಧರ್ಮಾಧಿಕಾರಿ ಹೆಗ್ಗಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೩೦: ಮಹಿಳೆಯರು ಬುದ್ಧಿ ವಂತರಾಗಿದ್ದು, ಸದಾಜಾಗೃತರಾಗಿರುತ್ತಾರೆ. ಅವರಲ್ಲಿ ಅದ್ಭುತ ಶಕ್ತಿ ಇದೆ. ಆದುದರಿಂದಲೆ ಇಂದು…
kallianpur
May 30, 2024
Mumbai News

ದುಬಾಯಿ ನಗರವನ್ನು ಲಯಬದ್ಧವಾದ ಚಮತ್ಕಾರದಿಂದ ಬೆಳಗಿಸಿದ ಕರ್ನಾಟಕ ಸಂಘ ದುಬಾಯಿ ಆಯೋಜಿತ- ದುಬಾಯಿ ಡ್ಯಾನ್ಸ್ ಕಪ್-೨೦೨೪.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬೈ (ಆರ್‌ಬಿಐ), ಮೇ.೨೯: ಕರ್ನಾಟಕ ಸಂಘ ದುಬಾಯಿ ಇದರ ವಾರ್ಷಿಕ ನೃತ್ಯ ಸಂಭ್ರಮ ಕಾರ್ಯಕ್ರಮ `ದುಬೈ ಡ್ಯಾನ್ಸ್…
kallianpur
May 30, 2024
Kannada News

ಗಡಿನಾಡ ಬೇಳ ಗ್ರಾಮದಲ್ಲಿ`ಗ್ರಾಮಲೋಕ’ ವಿಭಿನ್ನ ಸಾಹಿತ್ಯ ಕಾರ್ಯಕ್ರಮ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೨೨: ಸಾಹಿತ್ಯ ಅಕಾಡೆಮಿ ನವದೆಹಲಿ ಹಾಗೂ ಕೊಂಕಣಿ ಬರಹಗಾರ ಹಾಗೂ ಕಲಾವಿದರ ಒಕ್ಕೂಟ ಮಂಗಳೂರು…
kallianpur
May 22, 2024
Mumbai News

ನಾರಾಯಣ ಶೆಟ್ಟಿ-ಸರೋಜಿನಿ ಶೆಟ್ಟಿ ಅವರ ೫೮ನೇ ವೈವಾಹಿಕ ವಾರ್ಷಿಕೋತ್ಸವ ಸ್ಮರಣಾರ್ಥ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ಆಯೋಜಿತ ೧೨ನೇ ವಾರ್ಷಿಕ ರಕ್ತದಾನ ಶಿಬಿರ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೨೨: ದುಬಾಯಿನ ಪ್ರತಿಷ್ಠಿತ ಉದ್ಯಮಿ, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ (ಕರ್ನಾಟಕ ಅನಿವಾಸಿ ಭಾರತೀಯ…
kallianpur
May 22, 2024
News

ಧರ್ಮಸ್ಥಳ ಬಸದಿಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ.

kallianpurdotcom: 9741001849 (ವರದಿ : ರೋನ್ಸ್ ಬಂಟ್ವಾಳ್)  ಚಿತ್ರ: ಮಂಗಳವಾರ ಪೂರ್ವಾಹ್ನ ತೋರಣಮುಹೂರ್ತ ಕಾರ್ಯಕ್ರಮದೊಂದಿಗೆ ವಾರ್ಷಿಕೋತ್ಸವ ಶುಭಾರಂಭ ಗೊಂಡಿತು. ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ…
kallianpur
May 22, 2024
Kannada News

ಉಜಿರೆ ರುಡ್‌ಸೆಟ್ ಸಂಸ್ಥೆಯ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೦೧: ಉಜಿರೆ ರುಡ್‌ಸೆಟ್ ಸಂಸ್ಥೆಯ ೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು…
kallianpur
May 22, 2024
Kannada News

ಹರೇಕಳ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಗೋಡೆ ಕುಸಿತ ತೃತೀಯ ತರಗತಿ ವಿದ್ಯಾರ್ಥಿನಿ ದಾರುಣ ಸಾವು.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಮೇ.೨೦: ಮಂಗಳೂರು ಕೋಣಾಜೆ ಇಲ್ಲಿನ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ…
kallianpur
May 21, 2024
Mumbai News

ಐಸಿಎಸ್‌ಇ ; ಸಿಯಾ ಭಾಸ್ಕರ್ ಶೆಟ್ಟಿ ಶೇಕಡಾ ೯೮% ಅಂಕ.

kallianpurdotcom: 9741001849 (ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಮೇ.೧೯: ಐಸಿಎಸ್‌ಇ ಬೋರ್ಡ್ನ ೨೦೨೩- ೨೪ನೇ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಮೀರಾರೋಡ್ ಇಲ್ಲಿನ…
kallianpur
May 19, 2024
Mumbai News

ಭಾರತ್ ಬ್ಯಾಂಕ್ ಕೇಂದ್ರ ಕಚೇರಿಗೆ ಗಣ್ಯರ ಸೌಹಾರ್ದ ಭೇಟಿ-ಗೌರವಾರ್ಪಣೆ ಆರ್ಥಿಕ ಸಂಸ್ಥೆ ಮುನ್ನಡೆಸುವುದು ಸುಲಭವಲ್ಲ : ಬಿ.ಎಂ ಸಂದೀಪ್.

kallianpurdotcom: 9741001849 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಮೇ.೧೮: ಕರ್ಮಭೂಮಿಯಲ್ಲಿ ತುಳು- ಕನ್ನಡಿಗರ ಸಾಮರಸ್ಯದ ಬದುಕು ಸ್ತುತ್ಯಾರ್ಹವಾಗಿದೆ. ರಾಷ್ಟ್ರದ ಆರ್ಥಿಕ  ಜಧಾನಿಯಲ್ಲಿನ ಜನತೆಯ…
kallianpur
May 18, 2024
Mumbai News

ನ್ಯಾಚುರಲ್ ಐಸ್‌ಕ್ರೀಂ ಮಾಲೀಕ ರಘುನಂದನ್ ಎಸ್.ಕಾಮತ್ ನಿಧನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಮೇ.೧೭: ಉಪನಗರ ಕಾಂದಿವಿಲಿ ಪಶ್ಚಿಮದ ಚಾರ್ಕೋಪ್ ಇಲ್ಲಿನ ನ್ಯಾಚುರಲ್ ಐಸ್‌ಕ್ರೀಂ ಸಂಸ್ಥೆಯ ಸಂಸ್ಥಾಪಕ ಮೂಲ್ಕಿ…
kallianpur
May 18, 2024
Mumbai News

ಮಂಗಳೂರು ಪುರಭವನದಲ್ಲಿ `ಬಂಟ್ಸ್ ನೌ’ ಅನುಬಂಧ-೨೦೨೪ ಕಾರ್ಯಕ್ರಮ ಡಾ| ಮೋಹನ್ ಆಳ್ವ-ಕರುಣಾಕರ ಎಂ.ಶೆಟ್ಟಿ-ಡಾ| ಆರ್.ಕೆ ಶೆಟ್ಟಿ `ಬಂಟ ರತ್ನ ಪ್ರಶಸ್ತಿ’ಗೆ ಆಯ್ಕೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೧೭: ಅಂತರ್ಜಾಲ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಮಾಡಿದ ಮಾತ್ರವಲ್ಲ, ಸಹಸ್ರಾರು ಬಂಟರ…
kallianpur
May 18, 2024
Mumbai News

ಅಂಧೇರಿ-ಮುಂಬಯಿ ; ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ನಿಭಾಯಿಸಲಿದೆ ಪ್ರಯಾಣದ ತೊಂದರೆ.

kallianpurdotcom: 9741001849   (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಮೇ.15: ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಮುಂಬಯಿ-ಕರ್ನಾಟಕದ ಜನತೆಯ ಜನ್ಮಭೂಮಿ-ಕರ್ಮ ಭೂಮಿಯ ರೈಲು, ವಿಮಾನ,…
kallianpur
May 17, 2024
Mumbai News

ಧರ್ಮಸ್ಥಳದ ಮ್ಯೂಸಿಯಂಗೆ ಕ್ವಾಲಿಸ್ ಕಾರು ನೀಡಿದ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೧೬: ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರದ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ…
kallianpur
May 16, 2024
Mumbai News

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿಎಸ್‌ಕೆಬಿ ಸಂಸ್ಥೆಯಿಂದ ಆಚರಿಸಲ್ಪಟ್ಟ ಪ್ರತಿಷ್ಠಾ ವರ್ಧಂತಿ ಮತ್ತು ಜಗದ್ಗುರು ಶ್ರೀ ಆದಿ ಶಂಕರಾಚಾರ್ಯ ಜಯಂತ್ಯುತ್ಸವ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.೧೪: ಸಾಯನ್ ಪೂರ್ವದ ಗೋಕುಲದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ (ಗೋಕುಲ) ಮತ್ತು ಬಿಎಸ್‌ಕೆಬಿ ಅಸೋಸಿಯೇಶನ್…
kallianpur
May 15, 2024
Kannada News

ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ “ರಿಕ್ಷಾ ಡೈರಿ” ಲೋಕಾರ್ಪಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಮೇ.11: ಮಾಂಡ್ ಸೊಭಾಣ್ ಪ್ರಕಾಶನದ 22 ನೇ ಪುಸ್ತಕ ರೊನಿ ಅರುಣ್ ಬರೆದ ಲೇಖನಗಳ ಸಂಗ್ರಹ…
kallianpur
May 12, 2024