Skip to main content
www.kallianpur.com | Email : kallianpur7@gmail.com | Mob : 9741001849

Exclusive

Mumbai News

ಬಂಟ್ಸ್ ಸಂಘ ಅಹಮದಾಬಾದ್ ಗುಜರಾತ್ ಪರಿಸರ ನಿಸರ್ಗ ಯೋಜನೆ ಆರಂಭ ಶೀರೂರು ಮಠದ ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿ ಅವರಿಂದ ಚಾಲನೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಅ.೧೫: ಬಂಟ್ಸ್ ಸಂಘ ಅಹಮದಾಬಾದ್ ಗುಜರಾತ್ ಪರಿಸರ ಸಂರಕ್ಷಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಪ್ರವರ್ತಕ…
kallianpur
October 16, 2024
Kannada News

ಕ್ರೀಡೆಯಿಂದಲೂ ಭವಿಷ್ಯ ಕಟ್ಟಬಹುದು – ಮೌಂಟ್ ರೋಸರಿ ಆಂಗ್ಲ ಶಾಲೆ ಸಂತೆಕಟ್ಟೆ

kallianpurdotcom: 9741001849 ಉಡುಪಿ: ಒಲಂಪಿಕ್ಸ್ ಅಥವಾ ಯಾವುದೇ ಕ್ರೀಡಾಕೂಟದ ಪದಕ ಪಟ್ಟಿಯನ್ನು ಕಂಡು ದೇಶದ ಸಾಧನೆ ಉತ್ತಮವಾಗಿಲ್ಲವೆಂದು ಮಾತ್ರ ನಾವು ವಿಮರ್ಶೆ ಮಾಡುತ್ತೇವೆ. ಆದರೆ ಬಾಲ್ಯದಿಂದ ಕ್ರೀಡೆಗಳಿಗೆ…
kallianpur
October 16, 2024
Mumbai News

ಬಿ. ಎಸ್.ಕೆ.ಬಿ. ಆಸೋಸಿಯೇಶನ್ ಗೋಕುಲ ಶ್ರೀ ಗೋಪಾಲಕೃಷ್ಣ ಸನ್ನಿಧಿಯಲ್ಲಿ ದೀಪಾರಾಧನೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಅ.೧೩: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್,  ಬಿ. ಎಸ್.ಕೆ.ಬಿ. ಎಸೋಸಿಯೇಶನ್‌ನ ಸಹಯೋಗದೊಂದಿಗೆ ಶರನ್ನವರಾತ್ರಿಯ…
kallianpur
October 13, 2024
Kannada News

ಶ್ರೀ ಪೇಜಾವರ ಮಠದಲ್ಲಿ ನೆರವೇರಿದ ದಸರಾ ದುರ್ಗಾ ನಮಸ್ಕಾರ ಪೂಜೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ: ಅ.೧೩:  ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿನ ಉಡುಪಿ ಶ್ರೀ ಪೇಜಾವರ ಮಠದ (ಮಧ್ವ ಭವನದ) ಮುಂಬಯಿ ಶಾಖೆಯಲ್ಲಿ ವರ್ಷಂಪ್ರತಿಯಂತೆ…
kallianpur
October 13, 2024
News

ಚಾರ್ಕೋಪ್ ಕನ್ನಡಿಗರ ಬಳಗ ವಾರ್ಷಿಕ ಶಾರದಾ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ: ಅ. 6: ಕಾಂದಿವಿಲಿ ಪರಿಸರದಲ್ಲಿನ ಜಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ ಇದರ ನವರಾತ್ರಿಯ ಅಂಗವಾಗಿ  ವಾರ್ಷಿಕ ಶಾರದ…
kallianpur
October 10, 2024
Kannada News

ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)   ಮುಂಬಯಿ (ಆರ್‌ಬಿಐ), ಅ.04: ಹೃದಯವಾಹಿನಿ ರಜತ ಮಹೋತ್ಸವ ಹಾಗೂ ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ   ಬೆಂಗಳೂರಿನ ರವೀಂದ್ರ…
kallianpur
October 5, 2024
Kannada NewsObituary

ಲತೀಷಿಯಾ ಚಾರ್ಲ್ಸ್ ಫ್ರಾಂಕ್ ಆಗ್ರಾರ್ ನಿಧನ.

kallianpurdotcom: 9741001849 ಮುಂಬಯಿ, ಸೆ.೨೯: ಬಂಟ್ವಾಳ ಬಿ ಕಸಬಾ ಆಗ್ರಾರ್ ಮೇಲಿನ ಪಣ್ಣಂಗಿಲ ಪೊಲ್ತೋಡಿ ಇಲ್ಲಿನ ಲವ್‌ವ್ಹೀವ್ ನಿವಾಸಿ ಲತೀಷಿಯಾ ಚಾರ್ಲ್ಸ್ ಫ್ರಾಂಕ್ (೭೨.) ಇಂದಿಲ್ಲಿ ಭಾನುವಾರ…
kallianpur
September 29, 2024
News

ಶೀಘ್ರದಲ್ಲೇ ಕರಾವಳಿಗೆ ಪ್ರವಾಸಿಗರ ದಂಡು ಹರಿದುಬರುವ ದಿನಗಳು ದೂರವಿಲ್ಲ : ವಾಲ್ಟರ್ ನಂದಳಿಕೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.೨೭: ಕರಾವಳಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಬಂದರು,   ರೈಲ್ವೇ ಎಲ್ಲವೂ ಇದ್ದರೂ…
kallianpur
September 27, 2024
Mumbai News

ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ, ಹದಿನಾರನೇ ವಾರ್ಷಿಕ ಮಹಾಸಭೆ ಪರಿಷತ್ತ್‌ನ ಶ್ರಮದ ಸಾರ್ಥಕತೆ ತೃಪ್ತಿತಂದಿದೆ : ಡಾ| ಸುರೇಂದ್ರಕುಮಾರ್ ಹೆಗ್ಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.೨೬: ಸಮಾಜದಲ್ಲಿ ಅಸ್ಮಿತೆಯನ್ನು ತಂದು ಕೊಟ್ಟ ಕಲೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಬದ್ಧತೆ ತೋರುವುದು…
kallianpur
September 27, 2024
News

ಸೆ.೨೮: ನಿಟ್ಟೆ ವಿಶ್ವವಿದ್ಯಾಲಯದ ತುಳು ದಿನ ೨೦೨೪ ಆಚರಣೆಯಲ್ಲಿ ಟೀಂ ಐಲೇಸಾದ ಕೊರಗ ಹಾಡು ಕೂಜಿನ ಪಾಟು ಬಿಡುಗಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಸೆ.೨೪: ಮಂಗಳೂರು ಅಲ್ಲಿನ ನಿಟ್ಟೆ ವಿಶ್ವ ವಿದ್ಯಾಲಯವು ಇದೇ ಸೆ.೨೮ನೇ ಶನಿವಾರ ತುಳು ದಿನ  ಮತ್ತು…
kallianpur
September 24, 2024
Kannada News

ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಈದ್ ಮೀಲಾದ್ ಪ್ರಯುಕ್ತ ಫಲಾಹಾರ ವಿತರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.೧೯: ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ ) ಮಂಗಳೂರು ಸಂಘಟನೆಯ ವತಿಯಿಂದ ಈದ್ ಮೀಲಾದ್…
kallianpur
September 20, 2024
Mumbai News

ಮಾಜಿ ಸಂಸದ ನಳೀನ್‌ಕುಮಾರ್ ಕಟೀಲ್ ಮುಂಬಯಿ ಭೇಟಿ ಶ್ರೀ ಸಿದ್ಧಿವಿನಾಯಕ ಗಣಪತಿ – ಕಿಂಗ್ ಸರ್ಕಲ್ ಜಿಎಸ್‌ಬಿ ಮಹಾಗಣಪತಿ ದರ್ಶನ.

kallianpurdotcom: 9741001849 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಸೆ.೧೭: ಬಿಜೆಪಿ ಕರ್ನಾಟಕ ನಿಕಟಪೂರ್ವ ರಾಜ್ಯಾಧ್ಯಕ್ಷ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ…
kallianpur
September 17, 2024
News

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ನೆರವೇರಿದ ಶ್ರೀ ವಿಶ್ವಕರ್ಮ ಮಹೋತ್ಸವ ವಿಶ್ವಕರ್ಮರು ಹುಟ್ಟು ಪ್ರತಿಭಾನ್ವಿತರು : ರವೀಶ್ ಜಿ.ಆಚಾರ್ಯ.

kallianpurdotcom: 9741001849 (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಸೆ.೧೭: ವಿಶ್ವಕರ್ಮರು ಹುಟ್ಟು ಪ್ರತಿಭಾನ್ವಿತರು ಆಗಿದ್ದು ತಾಂತ್ರಿಕತೆಯಿಂದಲೂ ಮುಂದುವರಿದಿದ್ದೇ ವೆ. ನಮ್ಮಲ್ಲಿನ ಯುವಜನತೆ ಜಾಗತೀಕರಣಕ್ಕೆ…
kallianpur
September 17, 2024
Mumbai News

ಪೇಜಾವರ ಮಠದ ಮಧ್ವ ಭವನಕ್ಕೆ ಚಿತ್ತೈಸಿದ ಉತ್ತರಾದಿ ಮಠಾಧೀಶರು ವಿಶ್ವ ಕಲ್ಯಾಣವೇ ಭಗವಂತನ ಪೂಜೆಯ ಉದ್ದೇಶ : ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.೧೬: ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರು ಭಕ್ತಾದಿಗಳನ್ನು ಆಶೀರ್ವದಿಸಿ ನಮ್ಮ ಪೂಜೆ ಭಗವಂತ ಮತ್ತು ವಿಶ್ವ…
kallianpur
September 17, 2024
Kannada News

ಗುರುಹಿರಿಯರ ಆಶೀರ್ವಾದ ಪಡೆಯುವುದು ಭಾರತೀಯ ಸಂಸ್ಕೃತಿ : ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)    ಮುಂಬಯಿ (ಆರ್‌ಬಿಐ), ಸೆ.13: ಸ್ವಸ್ತಿಶ್ರೀ  ಜೈನ ವಸತಿ ಪದವಿ ಪೂರ್ವ ಕಾಲೇಜ್‌ನಲ್ಲಿ ಗುರುವಂದನಾ ಕಾರ್ಯಕ್ರಮ ಇಂದಿಲ್ಲಿ ಗುರುವಾರ ಅಪರಾಹ್ನ…
kallianpur
September 13, 2024
Mumbai News

ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೃದಯವಾಹಿನಿ ರಜತೋತ್ಸವ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ- ಕವನ ರಚನಾ ಸ್ಪರ್ಧೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ: ಅನಿವಾಸಿ ಕನ್ನಡಿಗರ ಸಮ್ಮೇಳನ ಹಾಗೂ ಹೃದಯವಾಹಿನಿ ರಜತೋತ್ಸವ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ-ಕವನ ರಚನಾ…
kallianpur
September 13, 2024
Kannada News

ಲಕ್ಷದ್ವೀಪದಲ್ಲಿ ಬೆಳಗಿದ ಕರುನಾಡ ದೀಪ ೪೫ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಮತ್ತು ಸಾಂಸ್ಕೃತಿಕ ವಿನಿಮಯ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಸೆ .೧೩: ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ (ಇಂ) ಹಾಗೂ ಅಗಟ್ಟಿ ಜಾನಪದ ಕಲಾ ಸಂಘಟನೆಗಳ…
kallianpur
September 13, 2024
Mumbai News

ಟೆಂಡರ್ ಫ್ರೆಶ್ ಐಸ್‌ಕ್ರೀಮ್ಸ್ ಆಂಡ್ ಡಿಝರ್ಟ್‌ನ ನೂತನ ಲಾಂಛನ ಬಿಡುಗಡೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.10: ಸಾಂತಕ್ರೂಜ್ ಪೂರ್ವದ ಕಲೀನಾ ಸಿಎಸ್‌ಟಿ ರೋಡ್‌ನಲ್ಲಿನ ತುಳು ಕನ್ನಡಿಗರ ಹೆಸರಾಂತ ಟೆಂಡರ್ ಫ್ರೆಶ್…
kallianpur
September 11, 2024
Kannada News

ಶಿರ್ವ : ಮಾನಸ ಪುನರ್ವಸತಿ ವಿಶೇಷ ಶಾಲೆಗೆ ದಿನಸಿ ವಸ್ತುಗಳ ಹಸ್ತಾಂತರ.

kallianpurdotcom: 9741001849  ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಶಿರ್ವ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪ ರೇಟಿವ್ ಸೊಸೈಟಿ ಲಿಮಿಟೆಡ್…
kallianpur
September 11, 2024
Mumbai News

ಕೊಂಕಣಿ ಕಥೋಲಿಕ್ ಅಸೋಸಿಯೇಶನ್ ನಲ್ಲಸೋಫರಾ ; ಕನ್ಯಾಮರಿಯಮ್ಮ ಜನ್ಮೋತ್ಸವ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)   ಮುಂಬಯಿ, ಸೆ.೦೯: ನಲ್ಲಸೋಫರಾ ಪೂರ್ವದ ಸೆಂಟ್ರಲ್ ಪಾರ್ಕ್‌ನಲ್ಲಿನ ಸೈಂಟ್ ಫ್ರಾನ್ಸಿಸ್ ದೆ’ಸಾಲ್ಸ್ ಇಗರ್ಜಿ ಯಲ್ಲಿನ ಕೊಂಕಣಿ ಕಥೋಲಿಕ್…
kallianpur
September 9, 2024
Mumbai News

ಭಾರತ್ ಕೋ.ಅಪರೇಟಿವ್ (ಮುಂಬಯಿ) ಲಿಮಿಟೆಡ್-೪೮ನೇ ವಾರ್ಷಿಕ ಮಹಾಸಭೆ ಸಾಧನೆಯ ಹಾದಿಯಲ್ಲಿ ಭಾರತ್ ಬ್ಯಾಂಕ್ ಮುನ್ನಡೆ : ಸೂರ್ಯಕಾಂತ್ ಸುವರ್ಣ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಸೆ.೦೬: ಆಧುನಿಕತೆಯ ಬದಲಾವಣೆಯೊಂದಿಗೆ ಬಲಿಷ್ಠ  ಹೆಜ್ಜೆಗಳಲ್ಲಿ ಭಾರತ್ ಬ್ಯಾಂಕ್  ಮುನ್ನಡೆಯುತ್ತಿದೆ. ಗ್ರಾಹಕರ ವಿಶ್ವಾಸಕ್ಕೆ ಸಮರ್ಥ…
kallianpur
September 6, 2024
Kannada News

ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಗುರುದೇವೋಭವ ಶ್ರೀ ದಿನಕರ್ ಶೆಟ್ಟಿ ಹಾಗೂ ಶ್ರೀಮತಿ ವೀಣಾ ಅವರಿಗೆ ಗುರುವಂದನೆ.

kallianpurdotcom: 9741001849 ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿಪೂರ್ವ ಕಾಲೇಜು ಕಲ್ಯಾಣಪುರದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ “ಕ್ರಿಯೇಟಿವ್ ಗುರುದೇವೋಭವ” ಕಾರ್ಯಕ್ರಮ ನೆರವೇರಿತು.…
kallianpur
September 6, 2024
Kannada News

ಮದರ್ ತೆರೆಜಾ ಆಶ್ರಮಕ್ಕೆ ಭೇಟಿಗೈದ ಗಾಣಿಗ ಸಮಾಜ ಮುಂಬಯಿ ಸಂಸ್ಥೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ(ಆರ್‌ಬಿಐ), ಸೆ.೦೪: ಗಾಣಿಗ ಸಮಾಜ ಮುಂಬಯಿ (ಜಿಎಸ್‌ಎಂ) ಇದರ ಪದಾಧಿಕಾರಿಗಳು ಜಿಎಸ್‌ಎಂ ಅಧ್ಯಕ್ಷ ಬೈಕಾಡಿ ವಾಸುದೇವ ರಾವ್…
kallianpur
September 5, 2024
Kannada News

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಮಹಾಸಭೆ.

kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿ. ಉಡುಪಿ…
kallianpur
September 3, 2024
Mumbai News

ಬಂಟರ ಸಂಘ ಮುಂಬಯಿ ಪೂರೈಸಿದ ತೊಂಬತ್ತ ಆರನೇ ವಾರ್ಷಿಕ ಮಹಾಸಭೆ ಸಹೃದಯಿಗಳ ಸಹಯೋಗದಿಂದ ಸಂಘವು ಶಿಖರಕ್ಕೆ ಬೆಳೆದಿದೆ : ಪ್ರವೀಣ್ ಭೋಜ ಶೆಟ್ಟಿ.

kallianpurdotcom: 9741001849 (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಸೆ.೦೧: ಬಂಟ್ಸ್ ಸಂಘ ಮುಂಬಯಿ ಸಂಸ್ಥೆಯ ಅಧ್ಯಕ್ಷಸ್ಥಾನ ಬಲುದೊಡ್ಡ ಜವಾಬ್ದಾರಿ. ಸದಸ್ಯರೆಲ್ಲರ ಸಹಕಾರ ಮತ್ತು…
kallianpur
September 3, 2024
News

ಮಂಗಳೂರು ವಿವಿ ಉಪಕುಲಪತಿ ಪ್ರೊ| ಪಿ.ಎಲ್.ಧರ್ಮ ಅವರಿಗೆ ಸನ್ಮಾನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ), ಸೆ.೦೧: ಕಾಫಿ ತೋಟದಲ್ಲಿ ದಿನಗೂಲಿ ನೌಕರ ಪುತ್ರನೊಬ್ಬ ಮಂಗಳೂರು ವಿಶ್ವವಿದ್ಯಾ ಲಯದ ವಿಸಿ ಆಗುವ…
kallianpur
September 2, 2024
Kannada News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾರ್ಥಿ ಸಂಘದ ೩ನೇ ವಾರ್ಷಿಕ ಮಹಾಸಭೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, (ಆರ್‌ಬಿಐ) ಸೆ.೦೧: ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾರ್ಥಿಗಳ ಸಂಘ,ಮುಂಬಯಿ ಇದರ  ೩ನೆಯ ವಾರ್ಷಿಕ…
kallianpur
September 2, 2024
Mumbai News

ಕೇಂದ್ರ ಸರ್ಕಾರದ ದ.ಕ. ಜಿಲ್ಲೆಗೆ ‘ಪಿಎಂ ಜನ್ ಮನ್’ ಯೋಜನೆಯಡಿ ಬುಡಕಟ್ಟು ಸಮುದಾಯ ಅಭ್ಯುದಯಕ್ಕೆ 10.32 ಕೋಟಿ ರೂ. ಬಿಡುಗಡೆ: ಸಂಸದ ಕ್ಯಾ. ಚೌಟ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್ ಬಿಐ), ಆ.30: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂ ಜನ್ ಮನ್(ಪ್ರಧಾನಮಂತ್ರಿ…
kallianpur
August 30, 2024
Mumbai News

ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಡೊಗ್ಗಾಲು ಶ್ರೀ ಕೃಷ್ಣನಿಗೆ ರಜತ ಕಲಶಾಭಿಷೇಕ -ಉಡುಪಿ ಸಂಪ್ರದಾಯದಂತೆ ಮೊಸರು ಕುಡಿಕೆ.

kallianpurdotcom: 9741001849 (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಆ.೨೭: ಮಹಾರಾಷ್ಟ್ರದ ಮಥುರಾ ನಾಮಾಂಕಿತ ಶ್ರೀಕೃಷ್ಣನ ಆರಾಧನಾ ಕೇಂದ್ರ ಎಂದೇ ಜನಜನಿತ ಬೃಹನ್ಮುಂಬಯಿ ಸಯಾನ್…
kallianpur
August 28, 2024
Kannada News

ಪೇಜಾವರ ಮಠದಲ್ಲಿ ವೈಭವೋತ್ಸವದಿಂದ ಆಚರಿಸಲಾದ ಶ್ರೀಕೃಷ್ಣ ಲೀಲೋತ್ಸವ ಸಾಂಪ್ರದಾಯಿಕ ಗೋಕುಲಾಷ್ಟಮಿ-ಮೊಸರು ಕುಡಿಕೆ-ವಿಟ್ಲ ಪಿಂಡಿ ಉತ್ಸವ.

kallianpurdotcom: 9741001849 (ಚಿತ್ರ /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಆ.೨೭: ಮುಕುಂದ ಶ್ರೀಕೃಷ್ಣ ಪರಮಾತ್ಮನ ಜನ್ಮಾಚರಣೆಯನ್ನು ಇಂದಿಲ್ಲಿ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠದ…
kallianpur
August 28, 2024
Mumbai News

ಶಿರ್ವ ವಿದ್ಯಾವರ್ಧಕ ಹಿಂದೂ ಶಾಲೆಗೆ ವಿಜ್ಞಾನ, ಕಂಪ್ಯೂಟರ್ ಲ್ಯಾಬ್ ಕೊಡುಗೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)   ಮುಂಬಯಿ,(ಆರ್‌ಬಿಐ) ಆ.೨೭: ದೇಶದಲ್ಲಿ ಈಗ ಬಡತನದ ವ್ಯಾಖ್ಯಾನ ಬದಲಾಗಿದ್ದು, ಹೊಟ್ಟೆ ಬಟ್ಟೆಗೆ ಹೆಚ್ಚಿನ ಸಮಸ್ಯೆಯಿಲ್ಲ. ಆದರೆ ಯಾರಿಗೆ…
kallianpur
August 27, 2024
Mumbai News

ತುಳುಕೂಟ ಬಹರೈನ್ ಆಯೋಜಿಸಿದ ಅಭೂತಪೂರ್ವ ಕಾರ್ಯಕ್ರಮ ಆಟಿದ ಒಂಜಿ ದಿನ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.25:  ಗಲ್ಫ್ ರಾಷ್ಟ್ರದಲ್ಲಿನ ತುಳುಕೂಟ ಬಹರೈನ್ ಇತ್ತೀಚಿಗೆ ಬಹರೇನ್‌ನ ಪ್ರಸಿದ್ಧ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ…
kallianpur
August 26, 2024
Kannada News

ತೋನ್ಸೆ ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮಾವತಿ ಗರೋಡಿ ಟ್ರಸ್ಟ್- ಆರನೇ ವಾರ್ಷಿಕ ಮಹಾಸಭೆ ಆರಾಧ್ಯ ಶಕ್ತಿಗಳ ಪಾವಿತ್ರ್ಯತಾ ಪಾಲನೆ ನಮ್ಮ ಕರ್ತವ್ಯವಾಗಲಿ : ನಿತ್ಯಾನಂದ ಡಿ.ಕೋಟ್ಯಾನ್

kallianpurdotcom: 9741001849 (ಚಿತ್ರ / ವರದಿ: ರೋನ್ಸ್ ಬಂಟ್ವಾಳ್) ಮುಂಬಯಿ, ಆ.೨೫: ಆರಾಧ್ಯ ಶಕ್ತಿಗಳನ್ನು ಪೂರ್ವಿಕರು ಆರಾಧನಾ ಕೇಂದ್ರಗಳಳನ್ನಾಗಿಸಿದ್ದು ನಂಬಿಕಸ್ಥ  ಗ್ರಾಮಾ ಸ್ಥರು, ಊರ ಹತ್ತು ಸಮಸ್ತರು…
kallianpur
August 25, 2024
Mumbai News

ಭಾರತ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ೪೬ನೇ ಸಂಸ್ಥಾಪನಾ ದಿನಾಚರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ,(ಆರ್‌ಬಿ ಐ) ಆ.೨೨- ದೇಶದ ಪ್ರತಿಷ್ಠಿತ ಮಲ್ಟಿಸ್ಟೇಟ್ ಶೆಡ್ಯೂಲ್ಡ್ ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಕೋ-ಆಪರೇಟಿವ್ ಬ್ಯಾಂಕ್…
kallianpur
August 23, 2024
Mumbai News

ಭಾರತ್ ಬ್ಯಾಂಕ್ ಪುತ್ತೂರು ಶಾಖೆಯಲ್ಲಿ ೪೬ನೇ ವರ್ಷದ ಸಂಸ್ಥಾಪನ ದಿನಾಚರಣೆ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.೨೨: ದಿ.ಭಾರತ್ ಕೋಪರೇಟಿವ್ ಬ್ಯಾಂಕ್ ( ಮುಂಬಯಿ )ಲಿಮಿಟೆಡ್ ಇದರ ಪುತ್ತೂರು ಶಾಖೆಯಲ್ಲಿ ೪೬ನೇ…
kallianpur
August 22, 2024
Mumbai News

ನಾಸಿಕ್-ಪೇಜಾವರ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನ ಮಹೋತ್ಸವ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.21: ರಾಘವೇಂದ್ರ ಸ್ವಾಮಿಗಳ ೩೫೩ನೇ ಆರಾಧನ ಮಹೋತ್ಸವ ಇಂದಿಲ್ಲಿ ನಾಸಿಕ್ ಅಲ್ಲಿನ ಪೇಜಾವರ ಮಠದಲ್ಲಿ…
kallianpur
August 21, 2024
Kannada News

೮೪ ವರ್ಷಗಳ ಹಿರಿಯ ಜಾತೀಯ ಸಂಸ್ಥೆ ಸಾಫಲ್ಯಸೇವಾ ಸಂಘದ ೭೦ನೇ ವಾರ್ಷಿಕ ಮಹಾಸಭೆ ಒಳ್ಳೆಯ ಶಿಕ್ಷಣದಿಂದ ವ್ಯಕ್ತಿ ಸುಸಂಸ್ಕೃತನಾಗಲು ಸಾಧ್ಯ: ಶ್ರೀನಿವಾಸ ಸಾಪಲ್ಯ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ, ಆ.೨೧: ಉತ್ತಮ ಶಿಕ್ಷಣ ದೊರೆತಾಗ ವ್ಯಕ್ತಿಯು ಸುಸಂಸ್ಕೃತನಾಗಿ ರೂಪುಗೊಂಡು  ಸಮಾಜದ ಬೆಳವಣಿ ಗೆಗೆ ಕಾರಣೀಭೂತನಾಗುತ್ತಾನೆ.  ನಮ್ಮ…
kallianpur
August 21, 2024
Kannada News

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ.

kallianpurdotcom: 9741001849 (ಚಿತ್ರ /ವರದಿ :  ಪ್ರೀತಿ  ಕಲ್ಯಾಣಪುರ)  ಉಡುಪಿ: ದಿನಾಂಕ 15/08/2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿಜಿಸ್ಟರ್ ಉಡುಪಿ…
kallianpur
August 16, 2024
Mumbai News

ಕನ್ನಡ ಸಂಘ ಸಾಂತಾಕ್ರೂಜ್ ವತಿಯಿಂದ ೭೮ನೇ ಸ್ವಾತಂತ್ರ್ಯ ದಿನಾಚರಣೆ ಸ್ವಾತಂತ್ರ್ಯತಾ ದೇಶದ ಜನರು ನಿರ್ಬಿತರಾಗಿರಲಿ : ಸುಜಾತ ಆರ್.ಶೆಟ್ಟಿ.

kallianpurdotcom: 9741001849 (ಚಿತ್ರ /ವರದಿ : ರೋನ್ಸ್ ಬಂಟ್ವಾಳ್)  ಮುಂಬಯಿ (ಆರ್‌ಬಿಐ), ಆ.೧೬: ಕನ್ನಡ ಸಂಘ ಸಾಂತ್ರಾಕ್ರೂಜ್ ಇವರಿಂದ ದೇಶದ ೭೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಘದ ಕಚೇರಿಯಲ್ಲಿ…
kallianpur
August 16, 2024
Kannada News

ಕಲ್ಯಾಣಪುರ ತ್ರಿಶಾ ಪ. ಪೂ. ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ ಸಮಾರಂಭ.

kallianpurdotcom: 9741001849 ಉಡುಪಿ: ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳ ಇದರ ಶೈಕ್ಷಣಿಕ ಸಹಭಾಗಿತ್ವದ ತ್ರಿಶಾ ಪದವಿ ಪೂರ್ವ ಕಾಲೇಜು ಕಲ್ಯಾಣಪುರ, ಇಲ್ಲಿ 78ನೇಯ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.…
kallianpur
August 16, 2024
Kannada News

ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರ – 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ.

kallianpurdotcom: 9741001849 ಉಡುಪಿ: 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ 9.30 ಕ್ಕೆ ಸರಿಯಾಗಿ ಉಡುಪಿ ಧರ್ಮ ಕ್ಷೇತ್ರದ ಕುಲಪತಿಗಳಾಗಿರುವ ಅತಿ ವಂದನೀಯ ರೆ.…
kallianpur
August 16, 2024
Kannada News

ಉದ್ಯಾವರ: 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಧ್ವಜಾರೋಹಣ ಕಾರ್ಯಕ್ರಮ.

kallianpurdotcom: 9741001849 ( ವರದಿ : ಸ್ಟೀವನ್ ಕುಲಾಸೋ ಉದ್ಯಾವರ )  ಉದ್ಯಾವರ : ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವತಿಯಿಂದ ಲಯನ್ ಕ್ಲಬ್ ಉದ್ಯಾವರ ಸನ್…
kallianpur
August 15, 2024